<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-1385296099812895991</id><updated>2011-07-07T17:47:21.520-07:00</updated><title type='text'>belalu</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://mkbelalu.blogspot.com/feeds/posts/default'/><link rel='self' type='application/atom+xml' href='http://www.blogger.com/feeds/1385296099812895991/posts/default?max-results=100'/><link rel='alternate' type='text/html' href='http://mkbelalu.blogspot.com/'/><link rel='hub' href='http://pubsubhubbub.appspot.com/'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><generator version='7.00' uri='http://www.blogger.com'>Blogger</generator><openSearch:totalResults>11</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-1385296099812895991.post-6167153009080217011</id><published>2010-01-10T04:06:00.001-08:00</published><updated>2010-01-10T04:06:42.413-08:00</updated><title type='text'>ಹತ್ತು ಹತ್ತಲಿ ... ಮೇಲೆ ಮೇಲೆ</title><content type='html'>ಎರಡು ಸಾವಿರದ ಒಂಬತ್ತು ಕಳೆಯಿತು&lt;br /&gt;ಹತ್ತು ಓಡೋಡಿ ಬಂದಿತು&lt;br /&gt;ನಾಗಲೋಟದಲ್ಲಿ ಒಂಬತ್ತ ಹಿಂದಿಕ್ಕಿ&lt;br /&gt;ಹಲವು ಕಹಿ ನೆನಪುಗಳ ಉಳಿಸಿ&lt;br /&gt;ಹೋಯಿತು ವರುಷ.....&lt;br /&gt;&lt;br /&gt;ಅಶ್ವತ್ತ, ವಿಷ್ಣುವರ್ಧನರನ್ನು&lt;br /&gt;ಒಂಬತ್ತು ಕಸಿದು ಕೊಂಡಿತ್ತು&lt;br /&gt;ವಿದಾಯ ಹೇಳಿತ್ತು !&lt;br /&gt;ನಿರೀಕ್ಷೆಗಳ ಹೊತ್ತು ಬಂದಿತ್ತು&lt;br /&gt;ಹತ್ತು, ಇಳಿಕೆಗೆ ಆಸ್ಪದ ನೀಡದೆ&lt;br /&gt;&lt;br /&gt;ಹಸನಾಗಿ ಉಳಿಯಲಿ ಹತ್ತು&lt;br /&gt;ಎಲ್ಲರ ಕಣ್ಣು ಕುಕ್ಕುವಂತೆ ಪ್ರಜ್ವಲಿಸಿ&lt;br /&gt;ಕಹಿ ನೆನಪುಗಳ ಹೊರ ದೂಡಿ&lt;br /&gt;ಜೀವಸೆಲೆ ಉಕ್ಕಿಸಲಿ ಉತ್ಸಾಹ ಚಿಗುರಿಸಲಿ&lt;br /&gt;ಹೊಸತನವ ಚಿಮ್ಮಿಸುತ ನೆಲೆಸಿರಲಿ.&lt;br /&gt;&lt;br /&gt;- ಮುರಲಿ ಕೃಷ್ಣ ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-6167153009080217011?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/6167153009080217011/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=6167153009080217011' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/6167153009080217011'/><link rel='self' type='application/atom+xml' href='http://www.blogger.com/feeds/1385296099812895991/posts/default/6167153009080217011'/><link rel='alternate' type='text/html' href='http://mkbelalu.blogspot.com/2010/01/blog-post.html' title='ಹತ್ತು ಹತ್ತಲಿ ... ಮೇಲೆ ಮೇಲೆ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-6685702152411811527</id><published>2009-07-29T11:06:00.001-07:00</published><updated>2009-07-29T11:06:46.307-07:00</updated><title type='text'>ಕಗ್ಗಂಟಿನ ಹಾಗೆ</title><content type='html'>ಹೆಣ್ಣಿನ ಭಾವನೆಗಳು ಯಾರಿಗೂ ಅರ್ಥವಾಗುವುದಿಲ್ಲ&lt;br /&gt;ನೀರಲಿಟ್ಟ ಹೆಜ್ಜೆಯ ಹಾಗೆ&lt;br /&gt;ಈಗಿದ್ದ ಭಾವನೆ ಕ್ಷಣದಲ್ಲಿ ಬದಲಾವಣೆ&lt;br /&gt;ಅದೇಕೋ ಕಾಣೆ ಅರ್ಥವಾಗದ&lt;br /&gt;ಒಗಟಿನ ಹಾಗೆ ಬಿಡಿಸಲಾಗದ&lt;br /&gt;ಕಗ್ಗಂಟಿನ ಹಾಗೆ ಇದ್ದು&lt;br /&gt;ಗೋಚರಿಸಿದರೂ&lt;br /&gt;ಪ್ರತ್ಯಕ್ಷವಾಗದ ಸತ್ಯದ&lt;br /&gt;ರೀತಿ ತೆರೆಯ ಮರೆಯಲ್ಲಿದ್ದು&lt;br /&gt;ಕಂಡೂ ಕಾಣದಂತೆ ಮಾಯವಾಗುತ್ತದೆ.&lt;br /&gt;&lt;br /&gt;- ಮುರಳಿ ಕೃಷ್ಣ ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-6685702152411811527?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/6685702152411811527/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=6685702152411811527' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/6685702152411811527'/><link rel='self' type='application/atom+xml' href='http://www.blogger.com/feeds/1385296099812895991/posts/default/6685702152411811527'/><link rel='alternate' type='text/html' href='http://mkbelalu.blogspot.com/2009/07/blog-post_29.html' title='ಕಗ್ಗಂಟಿನ ಹಾಗೆ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-8028220816860275449</id><published>2009-07-29T11:03:00.000-07:00</published><updated>2009-07-29T11:05:37.152-07:00</updated><title type='text'>ಕಷ್ಟ</title><content type='html'>ಕಣ್ಣ ನೀರು ಮಳೆ ನೀರಂತೆ&lt;br /&gt;ಸುರಿದರೆ ಕಷ್ಟ&lt;br /&gt;ಮಳೆ ನೀರು ಕಣ್ಣ ನೀರಂತೆ&lt;br /&gt;ಹರಿದರೂ ಕಷ್ಟ&lt;br /&gt;ಕಣ್ಣ ನೀರ ಕೋಡಿಗೆ&lt;br /&gt;ಮಳೆ ನೀರ ಹರಿವಿಗೆ&lt;br /&gt;ಕಟ್ಟೆ ಕಟ್ಟಿ ಎಲ್ಲಾ&lt;br /&gt;ಎಲ್ಲಾ ನೀರನ್ನೂ ಹಿಡಿದಿಡಲು&lt;br /&gt;ಬ್ರಹ್ಮನಿಗೂ ಅಸಾಧ್ಯ !&lt;br /&gt;&lt;br /&gt;- ಮುರಳಿ ಕೃಷ್ಣ ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-8028220816860275449?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/8028220816860275449/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=8028220816860275449' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/8028220816860275449'/><link rel='self' type='application/atom+xml' href='http://www.blogger.com/feeds/1385296099812895991/posts/default/8028220816860275449'/><link rel='alternate' type='text/html' href='http://mkbelalu.blogspot.com/2009/07/blog-post.html' title='ಕಷ್ಟ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-2752162970966078978</id><published>2009-06-11T05:52:00.000-07:00</published><updated>2009-06-11T05:53:24.670-07:00</updated><title type='text'>ಭೂಮಿಕೆ</title><content type='html'>ಕತ್ತಲ ಮನೂಭೂಮಿಕೆಯ&lt;br /&gt;ರಂಗಸ್ಥಳದಲ್ಲಿ ನಟಿಸಲು&lt;br /&gt;ಕಲಾವಿದರು ಯಾರೂ ಬೇಕಿಲ್ಲ&lt;br /&gt;ಅದು ತನ್ನಿಂದ ತಾನೇ ಅರಳಿ&lt;br /&gt;ಸೃಜಿಸಿ ಕತೆಯಾಗಿ&lt;br /&gt;ದಂತ ಕಥೆಯಾಗುತ್ತದೆ !&lt;br /&gt;&lt;br /&gt;ನಿದ್ದೆಯಲ್ಲೂ ಎಚ್ಚೆತ್ತ ಭಾವ&lt;br /&gt;ನಿಜ ಜೀವನದಲ್ಲಿ&lt;br /&gt;ಸಾಧಿಸದ್ದನ್ನು ಸಾಧಿಸುವ&lt;br /&gt;ಸಾಧಿಸಿದ ನೆಮ್ಮದಿ&lt;br /&gt;ತಂದು ಕೊಡುವ ಸುಂದರ&lt;br /&gt;ಸಂತೃಪ್ತ ತಾಣ !&lt;br /&gt;&lt;br /&gt;ಕಳೆದು ಹೋದದ್ದು&lt;br /&gt; ಕಯಿಗೆ ಸಿಕ್ಕದೆ ಉಳಿದದ್ದು&lt;br /&gt;ಎಲ್ಲವನ್ನೂ ಅರಸುವ&lt;br /&gt;ಅದನ್ನು ಪಡೆದು ಅನುಭವಿಸುವ&lt;br /&gt;ಎಚ್ಚೆತ್ತಾಗ ಕಾಣಿಸದ&lt;br /&gt;ಮಾಯಾಲೋಕದ ಬಿಂಬ !&lt;br /&gt;&lt;br /&gt;ಮುರಳಿ ಕೃಷ್ಣ ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-2752162970966078978?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/2752162970966078978/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=2752162970966078978' title='1 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/2752162970966078978'/><link rel='self' type='application/atom+xml' href='http://www.blogger.com/feeds/1385296099812895991/posts/default/2752162970966078978'/><link rel='alternate' type='text/html' href='http://mkbelalu.blogspot.com/2009/06/blog-post.html' title='ಭೂಮಿಕೆ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>1</thr:total></entry><entry><id>tag:blogger.com,1999:blog-1385296099812895991.post-3882430423357265768</id><published>2009-04-23T09:02:00.000-07:00</published><updated>2009-04-23T09:09:37.914-07:00</updated><title type='text'>ತೋಟಗಾರಿಕೆಯ ಪಿತಾಮಹ ಡಾ. ಎಂ.ಎಚ್. ಮರಿಗೌಡ</title><content type='html'>ಬಾಪೂಜಿ ದೇಶಕ್ಕಾಗಿ ಸೇವೆ, ತ್ಯಾಗಗಳನ್ನು  ಮಾಡಿದಂತೆ ತೋಟಗಾರಿಕೆ ಇಲಾಖೆಗೆ ಸೇವೆ ಸಲ್ಲಿಸಿದವರು ಡಾ. ಎಂ.ಎಚ್.ಮರಿಗೌಡ. ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲೇ ತೋಟಗಾರಿಕೆಯ ಮಹತ್ವವನ್ನು ತಿಳಿಸಿಕೊಟ್ಟವರು ಅವರು. ಅದರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ  ಅವರು ತೋಟಗಾರಿಕೆಯನ್ನು ನಾಲ್ಕು ವಿಭಾಗದ ಪರಿಕಲ್ಪನೆಯೊಂದಿಗೆ ತಮ್ಮ ಅನುಭವಗಳನ್ನು ಕ್ರೋಡೀಕರಿಸಿದರು. ತೋಟಗಾರಿಕೆ ಎಂದರೆ ಹಾರ್ಟಿಕಲ್ಚರ್, ಅದು ‘ ಎಚ್ ’ನಿಂದ ಆರಂಭವಾಗುತ್ತದೆ. ಆದ್ದರಿಂದ ಇಂಗ್ಲಿಷ್ ವರ್ಣಮಾಲೆ ಎಚ್‌ಗೆ ಹೋಲಿಸಿ (ಅದರಲ್ಲಿರುವ ನಾಲ್ಕು ಭಾಗಗಳ ಆಧಾರದ ಮೇಲೆ) ಅವರು ‘ಫೋರ್ ಲಿಂಬ್ಸ್ ಕಾನ್ಸೆಪ್ಟ್’ ’ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದರು.&lt;br /&gt;ಅದರಲ್ಲಿ ಮೊದಲ ವಿಭಾಗದಲ್ಲಿ ತೋಟಗಾರಿಕೆ ವಿಸ್ತರಣೆ ಮತ್ತು ಅಭಿವೃದ್ಧಿ, ಎರಡನೇ ವಿಭಾದಲ್ಲಿ ಉದ್ಯಾನ ಕಲಾ ಸಂಘದ ಮೂಲಕ ತೋಟಗಾರಿಕಾ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಉತ್ತೇಜನ. ಲಾಲ್‌ಬಾಗ್‌ನಲ್ಲಷ್ಟೇ ಅಲ್ಲದೆ ಜಿಲ್ಲೆ, ತಾಲೂಕುಗಳಲ್ಲೂ ಆರಂಭಿಸಿದರು. ಈಗಲೂ ಆ ಪರಿಕಲ್ಪನೆ ಮುಂದುವರಿದುಕೊಂಡು ಬಂದಿದೆ.&lt;br /&gt;ಮೂರನೇ ವಿಭಾಗದಲ್ಲಿ ತೋಟಗಾರಿಕೆಗೆ ಮಾರುಕಟ್ಟೆ ನಿರ್ಮಾಣ. ಅದಕ್ಕಾಗಿ ಹಾಪ್ ಕಾಮ್ಸ್  ಆರಂಭಿಸಿದರು. ತೋಟಗಾರಿಕೆ ಇಲಾಖೆ ಉತ್ಪಾದನೆ ಮಾಡಿದ್ದನ್ನು ಮಾರಾಟ ಮಾಡಲು ಈ ವ್ಯವಸ್ಥೆಯನ್ನು ಮರಿಗೌಡರು ಆರಂಭಿಸಿದರು. ಬೆಳೆದವನಿಗೆ ಸರಿಯಾದ ಬೆಲೆ ಸಿಗಬೇಕು ಎಂಬ ದೃಷ್ಟಿಯಿಂದ ಇದನ್ನು ಸ್ಥಾಪಿಸಿದೆರು.  ಇನ್ನು ನಾಲ್ಕನೆಯದು ತೋಟಗಾರಿಕೆಗೆ ಬೇಕಾದ ಬಿತ್ತನೆ ಬೀಜ, ಹಣ್ಣಿನ ಸಸಿ, ತೋಟಗಾರಿಕೆಗೆ ಸಂಬಂಸಿದ ಗಿಡಗಳು ಮತ್ತು ಸಾಮಗ್ರಿಗಳ ಪೂರೈಕೆ. ಅದಕ್ಕಾಗಿ ಅವರು ನರ್ಸರಿ ಮೆನ್ಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಆರಂಭಿಸಿದರು.&lt;br /&gt;ಬ್ರಿಟಿಷರು ಪೂರ್ವದಲ್ಲಿ ಕೋಲ್ಕತಾ, ಉತ್ತರದಲ್ಲಿ ಲಖನೌದಲ್ಲಿ ಬಟಾನಿಕಲ್ ಗಾರ್ಡನ್ ಸ್ಥಾಪಿಸಿದ್ದರು. ಹಾಗೇ ಅವರು ದಕ್ಷಿಣದಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಅದನ್ನು ಆರಂಭಿಸಿದರು.&lt;br /&gt;ಕೆಂಪೇಗೌಡನ ಕಾಲದಲ್ಲಿ ಈಗಿನ ಕೆಂಪೇಗೌಡ ಗೋಪರದ ಬಳಿ ಚಿಕ್ಕ ಹೂವಿನ ತೋಟವಿತ್ತು. ಆಗ ಅಲ್ಲಿಂದ ಕೋರಮಂಗಲದಲ್ಲಿನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪೂಜೆಗೆ  ಹೂವನ್ನು ಕೊಂಡೊಯ್ಯಲಾಗುತ್ತಿತ್ತು. ಆನಂತರ ಹೈದರಾಲಿ, ಟಿಪ್ಪು ಸುಲ್ತಾನರ ಕಾಲದಲ್ಲಿ ಅದು ಅವರ ಖಾಸಗಿ ತೋಟವಾಯಿತು. ಆಮೇಲೆ ಇದು ಮಿಲಿಟರಿ ಅಕಾರಿಯೊಬ್ಬರ ಖಾಸಗಿ ತೋಟವಾಗಿತ್ತು. ಆತ ತನ್ನ  ತೋಟವನ್ನು ಬ್ರಿಟಿಷರಿಗೆ ಕೊಡುಗೆಯಾಗಿ ನೀಡಿದ್ದ.&lt;br /&gt;ಮುಂದೆ ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿದ್ದ ಜಾನ್ ಕ್ಯಾಮರಿನ್ ಕಾಲದಲ್ಲಿ ೪೦ ಎಕರೆಯಷ್ಟಿದ್ದ ಈ ತೋಟವನ್ನು ೧೦೦ ಎಕರೆಗೆ ಹೆಚ್ಚಿಸಲಾಯಿತು. ಆನಂತರ ಮೈಸೂರಿನ ಮಹಾರಾಜರು ೧೯೦೮ರಲ್ಲಿ ಜರ್ಮನಿಯ ಬಿ.ಎಚ್.ಕ್ರಂಬಿಗಲ್ ಅವರನ್ನು ಕರೆತಂದು ಲಾಲ್‌ಬಾಗ್ ನಿರ್ದೇಶಕರನ್ನಾಗಿ ಮಾಡಿದರು. ೧೯೩೨ರಲ್ಲಿ ಅವರ ನಿವೃತ್ತಿಯ ನಂತರ ಎಚ್.ಸಿ. ಜವರಯ್ಯನವರು ನಿರ್ದೇಶಕರಾದಾಗ ತೋಟಗಾರಿಕಾ ಇಲಾಖೆ ಸಾಕಷ್ಟು ಅಭಿವೃದ್ಧಿ ಕಂಡಿತು. ಮರಿಗೌಡರು ತೋಟಗಾರಿಕಾ ಇಲಾಖೆಗೆ ಅಕ್ಷಕರಾಗಿ ಬಂದ ಮೇಲೆ ೧೯೫೧ರಲ್ಲಿ ಲಾಲ್‌ಬಾಗ್ ಅನ್ನು ೨೪೦ ಎಕರೆಗೆ ವಿಸ್ತರಿಸಿದರು.&lt;br /&gt;೧೯೬೫ರಲ್ಲಿ ತೋಟಗಾರಿಕೆ ಇಲಾಖೆಯನ್ನು ಪುನಾರಚಿಸಲಾಯಿತು. ಆಗ ಕೃಷಿ ಇಲಾಖೆಯಂತೆ ತೋಟಗಾರಿಕೆ ಇಲಾಖೆಯನ್ನೂ ಪುನಾರಚಿಸಲಾಯಿತು. ಮರಿಗೌಡರು ತೋಟಗಾರಿಕೆ ಇಲಾಖೆಯ ನಿರ್ದೇಶಕರಾದರು. ಮೈಸೂರಿನ ಕೆಆರ್‌ಎಸ್‌ನಲ್ಲಿರುವ ಬೃಂದಾವನ ಗಾರ್ಡನ್‌ನಲ್ಲಿ ಹಣ್ಣಿನ ತೋಟದ ಅಭಿವೃದ್ಧಿಗೆ ಮರಿಗೌಡರು ಕಾರಣರಾದರು.&lt;br /&gt;ತೋಟಗಾರಿಕೆ ಇಲಾಖೆಯ ಅಭಿವೃದ್ಧಿಯೇ ಇವರ ಧ್ಯೇಯ. ಯಾರೇ ಅವರ ಬಳಿಗೆ ಹೋದರೂ ಗಿಡ ಹಾಕ್ತೀರಾ ಎಂದು ಕೇಳುತ್ತಿದ್ದರಂತೆ !. ಉಚಿತವಾಗಿ ಆಗ ಅವರು ಗಿಡಗಳನ್ನು ಕೊಡುತ್ತಿದ್ದರಂತೆ.&lt;br /&gt;ಸರಕಾರಿ ಆದೇಶವಿಲ್ಲದೇ ಅವರು ಕೆಲಸ ಕಾರ್‍ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದರುವರು ಕಿಂಚಿತ್ ಸಮಯವನ್ನು ವ್ಯರ್ಥಮಾಡುತ್ತಿರಲಿಲ್ಲ. ನೇರ ನಡತೆಯ ಸರಳ ವ್ಯಕ್ತಿತ್ವ. ಅವರು ಸಾದಾ ಶರ್ಟು, ಪ್ಯಾಂಟು, ಚಪ್ಪಲಿ ದಿರಿಸಿನೊಂದಿಗೆ ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿದ್ದರು. ‘ನನಗೇನಾದ್ರೂ ಆಗಲಿ, ತೋಟಗಾರಿಕೆ ಇಲಾಖೆ ಅಭಿವೃದ್ಧಿಯಾಗಲಿ’ ಎಂಬಂತೆ ಅವರಿದ್ದರು. ಅದೇ ರೀತಿ ಅವರು ಕರ್ತವ್ಯ ನಿರ್ವಹಿಸುತ್ತ್ತಿದ್ದರು. ಅಂಥ ವಾತಾವರಣವನ್ನೂ ನಿರ್ಮಿಸಿದ್ದರು.&lt;br /&gt;ಶಿರಾ ತಾಲೂಕಿನ ಬಳ್ಳಾರ ಎಂಬ ಹಳ್ಳಿಯಲ್ಲಿ ೧೫೨೫ ಎಕರೆ ಪ್ರದೇಶದ ಪೈಕಿ ೪೦೦ ಎಕರೆ ವಿಸ್ತೀರ್ಣದಲ್ಲಿ ತೆಂಗಿನ ಸಸಿಗಳನ್ನು ನೆಡಿಸಿದರು. ೧೫೨೫ ಎಕರೆಯಲ್ಲೂ  ತೆಂಗನ್ನು  ಬೆಳೆಸಬಹುದೆಂದು ತೋರಿಸಿಕೊಟ್ಟರು.&lt;br /&gt;೧೯೧೬ರಲ್ಲಿ ಮೈಸೂರಿನ ಟಿ. ನರಸೀಪುರದ ಬನ್ನೂರು ಹೋಬಳಿಯ ಮಾರಗೌಡನ ಹಳ್ಳಿಯಲ್ಲಿ ಜನಿಸಿದ ಇವರು ೧೯೯೩ರಲ್ಲಿ ನಿಧನರಾದರು. ಬನ್ನೂರಿನಲ್ಲಿ ಪ್ರೈಮರಿ, ಮಿಡ್ಲ್ ಸ್ಕೂಲ್, ಮೈಸೂರಿನ ಮಹಾಜನ ಹೈಸ್ಕೂಲ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನ್ಯಾಚುರಲ್ ಸೈನ್ಸ್, ಲಖನೌನಲ್ಲಿ ಸಸ್ಯಶಾಸ್ತ್ರದಲ್ಲಿ ಎಂ. ಎಸ್ಸಿ ಮುಗಿಸಿದರು. ೧೯೪೨ರಲ್ಲಿ ತೋಟಗಾರಿಕಾ ಇಲಾಖೆಯನ್ನು ಮರಿಗೌಡರು ಸೇರಿದರು. ಆನಂತರ ಲಂಡನ್ನಿನ ಕ್ಯೂಗಾರ್ಡನ್‌ನೊಂದಿಗೆ ಸಸ್ಯ, ಬೀಜಗಳ ವಿನಿಮಯ ಆರಂಭಿಸಿದರು. ಅದನ್ನು ಬಟಾನಿಕಲ್ ಗಾರ್ಡನ್ ಆಗಿ ಇನ್ನಷ್ಟು ಅಭಿವೃದ್ಧಿಪಡಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ‘ಜನರಲ್ ಹಾರ್ಟಿಕಲ್ಚರ್’ ವಿಷಯದಲ್ಲಿ ಪಿಎಚ್. ಡಿ ಪದವಿಯನ್ನೂ ಗಳಿಸಿದರು.  ಅಮೆರಿಕದಿಂದ ೧೯೫೧ರ ಡಿ.೨೮ರಲ್ಲಿ ಬಂದ ಮೇಲೆ ತೋಟಗಾರಿಕೆ ಇಲಾಖೆಯ ಅಕ್ಷಕರಾಗಿ ಸೇವೆ ಸಲ್ಲಿಸತೊಡಗಿದರು.  ೧೯೬೩ರಲ್ಲಿ ಸಣ್ಣ ಇಲಾಖೆಯಾಗಿದ್ದ ತೋಟಗಾರಿಕೆಯನ್ನು ಕೃಷಿ ಇಲಾಖೆಗೆ ಸರಿಸಮಾನವಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತಾಲೂಕು, ಕೆಲವು ಹೋಬಳಿ ಮಟ್ಟದಲೂ ತೋಟಗಾರಿಕೆ ಇಲಾಖೆಯನ್ನು ಬೆಳೆಸಿದರು. ಲಾಲ್‌ಬಾಗ್ ಪ್ರತಿಗ್ರಾಮಕ್ಕೂ ತಲುಪಬೇಕು ಎಂಬ ದೂರದೃಷ್ಟಿಯನ್ನು ಅವರು ಹೊಂದಿದ್ದರು. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲೂ ತೋಟಗಾರಿಕೆ ಇಲಾಖೆ ಇಲಾಖೆಯ ಕಚೇರಿಗಳು ಬರಲು ಮರಿಗೌಡರೇ ಕಾರಣ. ಸರಕಾರದಿಂದ ಸಾಕಷ್ಟು ಹಣ ಸಿಗದಿದ್ದರೂ, ಸೋದರ ಸಂಸ್ಥೆಗಳ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿ ಪಡಿಸಿದರು.&lt;br /&gt;ಮರಿಗೌಡರು ಕೈ ಇಟ್ಟಲ್ಲೆಲ್ಲಾ ಹಸಿರು ಕಂಗೊಳಿಸಿತು. ತೋಟಗಾರಿಕೆ ಇಲಾಖೆ ಅವರಿಂದ ಒಂದು ಸ್ಟಷ್ಟ ರೂಪ ಪಡೆದುಕೊಂಡಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-3882430423357265768?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/3882430423357265768/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=3882430423357265768' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/3882430423357265768'/><link rel='self' type='application/atom+xml' href='http://www.blogger.com/feeds/1385296099812895991/posts/default/3882430423357265768'/><link rel='alternate' type='text/html' href='http://mkbelalu.blogspot.com/2009/04/blog-post_1392.html' title='ತೋಟಗಾರಿಕೆಯ ಪಿತಾಮಹ ಡಾ. ಎಂ.ಎಚ್. ಮರಿಗೌಡ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-4410944642963464473</id><published>2009-04-23T08:36:00.000-07:00</published><updated>2009-04-23T08:38:04.130-07:00</updated><title type='text'>ಬದುಕು</title><content type='html'>ತೇಲಿ ಬಂದದ್ದು ತೆರೆಯ ಸೆಳೆತಕ್ಕೆ ಸಿಕ್ಕಿ&lt;br /&gt;ತೆರೆಗೆ ಸರಿಯುತ್ತಿದೆ&lt;br /&gt;ತಳ ಸೇರಿ, ಹೊಯ್ದಾಡಿ ತೊಯ್ದಾಡಿ&lt;br /&gt;ಎದ್ದೆದ್ದು ಮುಳುಗುತಿದೆ.&lt;br /&gt;&lt;br /&gt;ಅಲೆಗಳ ಹೊಯ್ದಾಟದಲ್ಲಿ ದೂರ ದೂರ&lt;br /&gt;ಸಾಗಿ ಇಲ್ಲವಾಗುತ್ತಿದೆ&lt;br /&gt;ಮಿಂಚಿ ಮಾಯವಾಗುತ್ತಿದ್ದ ಕಿರಣಗಳು&lt;br /&gt;ಕಾರ್ಗತ್ತಲಲ್ಲಿ ಲೀನವಾಗುತ್ತಿವೆ.&lt;br /&gt;&lt;br /&gt;ಜನಜಂಗುಳಿಯ ನಡುವೆ ಕಾರಂಜಿಯಂತೆ&lt;br /&gt;ಪುಟಿದರೂ ನೀರವತೆ ಆವರಿಸುತ್ತಿದೆ&lt;br /&gt;ಸುಲಲಿತ ದಾರಿಯಲ್ಲೂ&lt;br /&gt;ಮೊನಚುಕಲ್ಲುಗಳೇ ಎದ್ದು ನಿಲ್ಲುತ್ತವೆ&lt;br /&gt;&lt;br /&gt;ಶೂನ್ಯ ಸಿಂಹಾಸನದ ಒಳಗೆ&lt;br /&gt;ತಾತ್ತ್ವಿಕ ಚರ್ಚೆ, ವಿಚಾರ ಗೋಷ್ಠಿ, ಮಂಥನ&lt;br /&gt;ಗೋಳಾಕಾರದ ರೀತಿ ಸುತ್ತಿ ಸುತ್ತಿ&lt;br /&gt;ಮರಳಿ ಯಥಾ ಸ್ಥಾನಕ್ಕೆ ಬಂದು ಸೇರುತ್ತದೆ&lt;br /&gt;&lt;br /&gt;ಎಲ್ಲ ಅಕಾರಗಳ ಸೋಪಾನದ ಮೇಲೆ&lt;br /&gt;ಬಿಸಿಲು ಕುದುರೆಗಳ ರಥದಲ್ಲಿ&lt;br /&gt;ಸಾಲು ಸಾಲು ಅದೃಶ್ಯ ಚಕ್ರಗಳನ್ನು&lt;br /&gt;ಎಳೆದೂ ಎಳೆದೂ ಮುಂದಕ್ಕೆ ಸಾಗುತಿದೆ.&lt;br /&gt;&lt;br /&gt;            ಮುರಲಿಕೃಷ್ಣ  ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-4410944642963464473?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/4410944642963464473/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=4410944642963464473' title='1 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/4410944642963464473'/><link rel='self' type='application/atom+xml' href='http://www.blogger.com/feeds/1385296099812895991/posts/default/4410944642963464473'/><link rel='alternate' type='text/html' href='http://mkbelalu.blogspot.com/2009/04/blog-post.html' title='ಬದುಕು'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>1</thr:total></entry><entry><id>tag:blogger.com,1999:blog-1385296099812895991.post-1663146143272566982</id><published>2008-09-30T10:44:00.000-07:00</published><updated>2008-09-30T11:04:27.165-07:00</updated><title type='text'>ಸಂಕ್ಷಿಪ್ತ ಜ್ಞಾನಕೋಶ</title><content type='html'>ಆಯುರ್ವೇದವು ಮಾನವಕುಲದ ಮೊದಲ ಔಷಧ ಪದ್ಧತಿಯಾಗಿದೆ.  ೨೫೦೦ ವರ್ಷಗಳ ಹಿಂದೆ ಇದನ್ನು ಆರಂಭಿಸಿದ ಚರಕ, ಸುಶ್ರತರು ಈ ಪದ್ಧತಿಯ ಜನಕರೆನಿಸಿದ್ದಾರೆ.&lt;br /&gt;***&lt;br /&gt;ನ್ಯೂಯಾರ್ಕ್ ನಗರದಲ್ಲಿನ ಸರಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರಲ್ಲಿ ಮೂರನೇ ಒಂದರಷ್ಟು ಮಂದಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ&lt;br /&gt;***&lt;br /&gt;ಓಲ್ಡ್ ಇಂಗ್ಲಿಷ್ ಮಾಸ್ಟಿಫ್ ಅತ್ಯಂತ ದೊಡ್ಡ ನಾಯಿಯಾಗಿದೆ. ಅದು ೩೪೩ ಪೌಂಡ್ ತೂಕವನ್ನು ಹೊಂದಿದ್ದು, ಅದರ ಮೂಗಿನಿಂದ ಬಾಲದವರೆಗೆ ಒಟ್ಟು ೮ಅಡಿ ೩ಇಂಚು ಉದ್ದವಾಗಿರುತ್ತದೆ.&lt;br /&gt;***&lt;br /&gt;ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರತಿ ವರ್ಷ ೧.೫ ದಶಲಕ್ಷ ಜನರು ಅಮೆರಿಕದಲ್ಲಿ ದಂಡನೆಗೆ ಒಳಗಾಗುತ್ತಾರೆ.&lt;br /&gt;***&lt;br /&gt;ಹಕ್ಕಿಗಳು ತಮ್ಮ ಗೂಡಿನಲ್ಲಿ ಮಲಗಿ ನಿದ್ರಿಸುವುದಿಲ್ಲ. ಆದರೆ ಆಗಾಗ ಅವು  ಅದರಲ್ಲಿ ವಿಶ್ರಾಂತಿಯನ್ನು ಪಡೆಯುತ್ತವೆ.&lt;br /&gt;***&lt;br /&gt;ಜರ್ಮನಿಯ ಕಾರ್ಲ್ ಬೆಂನ್ಜ್ ೧೮೮೫ರಲ್ಲಿ ಮೊದಲ ಬಾರಿಗೆ ಗ್ಯಾಸ್‌ನಿಂದ ಚಲಿಸುವ ಕಾರನ್ನು ವಿನ್ಯಾಸಗೊಳಿಸಿದರು. ಅದರ ಹಕ್ಕುಸ್ವಾಮ್ಯವನ್ನು ೧೮೮೬ರ ಜನವರಿ ೨೯ರಂದು ಪಡೆದರು. ಅದು ಮೂರು ಚಕ್ರಗಳನ್ನು ಹೊಂದಿತ್ತು. ಅನಂತರ ೧೮೯೧ರಲ್ಲಿ ನಾಲ್ಕು ಚಕ್ರದ ಕಾರನ್ನು ನಿರ್ಮಿಸಿದರು.&lt;br /&gt;***&lt;br /&gt;ನ್ಯೂಯಾರ್ಕ್ ಮಹಾನಗರದ ವ್ಯಾಪ್ತಿಯಲ್ಲಿ ಒಂದು ದಶಲಕ್ಷ ನಾಯಿಗಳು ಮತ್ತು ೫,೦೦,೦೦೦ ಬೆಕ್ಕುಗಳು  ವಾಸಿಸುತ್ತಿವೆ.&lt;br /&gt;***&lt;br /&gt;ನೆದರ್‌ಲ್ಯಾಂಡಿನಲ್ಲಿ ೧೯೬೩ರಲ್ಲಿ ಆಡಿಯೋ ಕ್ಯಾಸೆಟ್‌ಗಳನ್ನು ಮೊದಲ ಬಾರಿಗೆ ಕಂಡುಹಿಡಿಯಲಾಯಿತು.&lt;br /&gt;***&lt;br /&gt;ಕಾಮಿಕ್ ಸ್ಟ್ರಿಪ್ಸ್‌ಗಳಲ್ಲಿ ಎಡಬದಿಯ ವ್ಯಕ್ತಿಯು ಮೊದಲು ಮಾತನಾಡುತ್ತಾನೆ.&lt;br /&gt;***&lt;br /&gt;ಅಮೆರಿಕದ ಪಿಲಡೆಲ್ಪಿಯಾದಲ್ಲಿ ೧೮೫೯ರಲ್ಲಿ ಮೊದಲ ಬಾರಿಗೆ ಮೃಗಾಲಯವನ್ನು ತೆರೆಯಲಾಯಿತು. ಈಗ ಅಮೆರಿಕದಲ್ಲಿ ಒಟ್ಟು ೨೦೦ ಮೃಗಾಲಯಗಳಿವೆ.&lt;br /&gt; ***&lt;br /&gt;ಭಾರತೀಯ ರೈಲ್ವೆಯಲ್ಲಿ ೧.೬೫ ದಶಲಕ್ಷ ಜನರು ಕೆಲಸ ಮಾಡುತ್ತಾರೆ. ದೇಶದಲ್ಲಿ ಪ್ರತಿದಿನ ೧೧ಸಾವಿರ ರೈಲುಗಳು ಸಂಚರಿಸುತ್ತವೆ. ಅದರಲ್ಲಿ ೭ಸಾವಿರ ಪ್ಯಾಸೆಂಜರ್ ರೈಲುಗಳೂ ಸೇರಿವೆ. ರೈಲ್ವೆಯು ಭಾರತದ ಹೆಚ್ಚಿನ ಎಲ್ಲ ಪ್ರದೇಶಗಳಲ್ಲಿವೆ. ಆದರೆ ಗುಡ್ಡಗಾಡು ಪ್ರದೇಶಗಳಾದ ಸಿಕ್ಕಿಂ, ಲಡಾಕ್, ಉತ್ತರಾಂಚಲ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಇನ್ನೂ ರೈಲು ರೈಲ್ವೆ ತಲುಪಲು ಸಾಧ್ಯವಾಗಿಲ್ಲ.&lt;br /&gt;***&lt;br /&gt;ಆರು ಸಾವಿರ ವರ್ಷಗಳ ಹಿಂದೆ ಸಿಂಧೂ ನದಿಯಲ್ಲಿ ನೌಕಾಯಾನವು ಆರಂಭವಾಯಿತು.&lt;br /&gt;***&lt;br /&gt;ವಿಶ್ವದಲ್ಲಿ ಸಾವಿರಾರು ವೈವಿಧ್ಯದ ಚಿಟ್ಟೆಗಳಿವೆ. ಅದರಲ್ಲಿ ಕೆಲವು ಅರ್ಧ ಇಂಚು ಉದ್ದದ ಚಿಟ್ಟೆ ಚಿಕ್ಕದಾಗಿರುತ್ತವೆ. ಉಳಿದವು  ೮ರಿಂದ ೧೦ ಇಂಚಿನಷ್ಟು ದೊಡ್ಡ ಗಾತ್ರದ ರೆಕ್ಕೆಗಳನ್ನು ಹೊಂದಿರುತ್ತದೆ.&lt;br /&gt;***&lt;br /&gt;ಲಾತೂರಿನಲ್ಲಿ ೧೯೯೩ರಲ್ಲಿ ನಡೆದ ಭೂಕಂಪದಲ್ಲಿ ಹನ್ನೊಂದು ಸಾವಿರದಷ್ಟು ಜನರು ಸಾವನ್ನಪ್ಪಿದರು.&lt;br /&gt;***&lt;br /&gt;ಗೋವಾ ವೆಲ್ಹಾದಲ್ಲಿರುವ  ಸೇಂಟ್ ಕೆಥೆಡ್ರಲ್ ಚರ್ಚ್ ಏಷ್ಯಾದಲ್ಲೇ ಅತ್ಯಂತ ದೊಡ್ಡ ಚರ್ಚ್ ಆಗಿದೆ. ಇದನ್ನು ೧೬೧೭ರಲ್ಲಿ ನಿರ್ಮಸಲಾಯಿತು.&lt;br /&gt;***&lt;br /&gt; ಬಾಲ್ ಪಾಯಿಂಟ್ ಪನ್ನನ್ನು ಮೊದಲ ಬಾರಿಗೆ ಅಮೆರಿಕದಲ್ಲಿ ೧೯೪೫ರ ಅಕ್ಟೋಬರ್‌ನಲ್ಲಿ ಪರಿಚಯಿಸಲಾಯಿತು. ನ್ಯೂ ಯಾರ್ಕ್ಸ್ ಗಿಂಬ್ಲೆ ಅವರು ಡಿಪಾರ್ಟ್ ಸ್ಟೋರ್‌ನಲ್ಲಿ ಮಾರಾಟಕ್ಕಿಟ್ಟಿದ್ದ, ೧೨.೫೦ ಡಾಲರ್ ಮುಖಬೆಲೆಯ ೧೦,೦೦೦ ಪೆನ್ನುಗಳು ಮೊದಲ ದಿನವೇ ಮಾರಾಟವಾಯಿತು.&lt;br /&gt;***&lt;br /&gt; ಸನ್ ಗ್ಲಾಸ್ ಅನ್ನು  ಮೊದಲ ಬಾರಿಗೆ ವಿನ್ಯಾಸಗೊಳಿಸಿದವರು ಜೇಮ್ಸ್ ಅಯಿಸ್‌ಕಾಫ್. ಆದರೆ ೧೯೩೦ರ ವರೆಗೆ ಇದು ಜನಪ್ರಿಯಗೊಳ್ಳಲಿಲ್ಲ.&lt;br /&gt;***&lt;br /&gt;ಶ್ವೇತ ಭವನನಿಂದ ಮೊದಲ ಟೆಲಿಫೋನ್ ಕರೆಯನ್ನು ರುದರ್‌ಫೋರ್ಡ್ ಹೇಸ್ ಅವರು ಅಲೆಗ್ಸಾಂಡ್ ಗ್ರಹಾಂಬೆಲ್‌ಗೆ ಮಾಡಿದರು.&lt;br /&gt;***&lt;br /&gt;ಪ್ರತಿ ವರ್ಷ ಸ್ವೀಡನ್ನಿನ ವಸಲೊಪ್ಪೆಟ್‌ನಲ್ಲಿ ಕ್ರಾಸ್ ಕಂಟ್ರಿ  ಓಟದಲ್ಲಿ ೧೪ ಸಾವಿರ ಜನರು ಭಾಗವಹಿಸುತ್ತಾರೆ.&lt;br /&gt; ***&lt;br /&gt;ಕೈಬೆರಳುಗಳಲ್ಲಿನ ಹೆಬ್ಬಟ್ಟು ಬೆರಳಿನ ಉಗುರು ಅತ್ಯಂತ ನಿಧಾನವಾಗಿ ಬೆಳೆಯುತ್ತದೆ ಮತ್ತು ಮಧ್ಯದ ಬೆರಳಿನ ಉಗುರು ಅತ್ಯಂತ ವೇಗವಾಗಿ ಬೆಳೆಯುತ್ತದೆ.&lt;br /&gt;***&lt;br /&gt;ಡೊನ್ನಾ ಗ್ರಿಫಿತ್ ಅವರು ಅತಿ ಸುದೀರ್ಘ ಕಾಲ ಸೀನನ್ನು ಸೀನಿದ ದಾಖಲೆ ದಾಖಲೆ ಇದೆ. ಅವರು ೧೯೮೧ರ ಜನವರಿ ೧೩ರಂದು ಆರಂಭಮಾಡಿ ೧೯೮೩ರ ಸೆಪ್ಟೆಂಬರ್ ೧೬ರ ವರೆಗೆ ಸೀನಿದರು. ಅವರು ಒಟ್ಟು ೯೭೮ ದಿನಗಳ ನಂತರ ಸೀನುವುದನ್ನು ನಿಲ್ಲಿಸಿದ್ದರು.&lt;br /&gt;***&lt;br /&gt;ವಿಕ್ಟೋರಿಯಾಗಾಗಿ ತಯಾರಿಸಿದ ರೆಡ್ ಹೋಲ್ಟ್ ಫ್ಯಾಟಸಿ ಬ್ರಾ ಅತ್ಯಂತ ದುಬಾರಿ ಬ್ರಾವಾಗಿದೆ. ಇದರ ಬೆಲೆ ೧೫ ದಶಲಕ್ಷ ಪೌಂಡ್‌ಗಳಾಗಿದೆ. ಇದನ್ನು ಅಮೂಲ್ಯವಾದ ೧,೩೦೦ ಕಲ್ಲುಗಳನ್ನು ಬಳಸುವ ಮೂಲಕ ಸಿದ್ದಪಡಿಸಲಾಗಿದೆ.&lt;br /&gt;***&lt;br /&gt;ಪರ್‌ಫ್ಯೂಮ್ ೬ ಇದು ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಸುಗಂಧ ದ್ರವ್ಯವಾಗಿದೆ. ಇದನ್ನು ಅರ್ಥರ್ ಬನಹಾಮ್ ಎಂಬುವವರು ತಯಾರಿಸಿದರು. ಇದು ನಾಲ್ಕು ಇಂಚು ಉದ್ದದ ಬಾಟಲಿಯಲ್ಲಿದ್ದು ಅದನ್ನು ವಜ್ರ  ಮತ್ತು ೭೧,೩೮೦ ಪೌಂಡ್ ಬೆಲೆಯ ೨೪ ಕ್ಯಾರೆಟ್ ಚಿನ್ನದಿಂದ ಮುಚ್ಚಲಾಗಿದೆ..&lt;br /&gt; ***&lt;br /&gt;ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲು.ಬುಷ್ ಗದ್ದ ಒಂದು ದಿನದ ನಂತರ ಕೆನಡಾದಲ್ಲಿ ವಲಸಿಗರ ವೆಬ್‌ಸೈಟ್ ಅನ್ನು ೧೧೫,೦೦೦ ಜನರು ವೀಕ್ಷಿಸಿದರು. ಬುಷ್ ಅವರ ಚುನಾವಣೆಗಿಂತ ಮುಂಚೆ ಪ್ರತಿದಿನ ಸರಾಸರಿ ೨೦,೦೦೦ ಜನರು ವೀಕ್ಷಿಸುತ್ತಿದ್ದರು&lt;br /&gt;***&lt;br /&gt;ಆಫ್ರಿಕಾ ಖಂಡವು ವಿಶ್ವದಲ್ಲೇ ಅತಿ ಹೆಚ್ಚು ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಇಲ್ಲಿ ಪ್ರಪಂಚದಲ್ಲಿನ ಶೇ. ೨೩ರಷ್ಟು ಭೌಗೋಳಿಕ ಪ್ರದೇಶವನ್ನು ಹೊಂದಿದೆ.&lt;br /&gt;***&lt;br /&gt;ವಿಶ್ವದ ಅತಿದೊಡ್ಡ ಪುಸ್ತಕ "ಭೂತಾನ್: ಎ ವಿಸುವಲ್ ಒಡಿಸ್ಸಿ’ ಷಿಕಾಗೋ ಸಾರ್ವಜನಿಕ ಗ್ರಂಥಾಲಯದಲ್ಲಿದೆ. ಇದು ೫ ಅಡಿ ಉದ್ದ ಮತ್ತು ೭ ಅಡಿ ಅಗಲವನ್ನು ಹೊಂದಿದ್ದು, ೧೩೩ ಪೌಂಡ್ ತೂಕವನ್ನು ಹೊಂದಿದೆ.&lt;br /&gt;***&lt;br /&gt;ಕ್ರಿ.ಪೂ.೨೭೩೭ರಲ್ಲಿ ಚೀನಾದ ರಾಜ ಟೀಪುಡಿಯನ್ನು ಕಂಡು ಹಿಡಿದ. ಅಕಸ್ಮಾತ್ತಾಗಿ ಕುದಿಯುತ್ತಿರುವ ನೀರಿದ್ದ ಪಾತ್ರೆಗೆ ಟೀ ಎಲೆಗಳು ಬಿದ್ದ ಪರಿಣಾಮ ಟೀಯ ಸೃಷ್ಟಿಯಾಯಿತು. ಟೀ ಬ್ಯಾಗ್ ಅನ್ನು ೧೯೦೮ರಲ್ಲಿ ತಾಮಸ್ ಸುಲ್ಲಿವಾನ್ ನ್ಯೂಯಾರ್ಕ್‌ನಲ್ಲಿ ಪರಿಚಯಿಸಿದ.&lt;br /&gt;***&lt;br /&gt;ಅಮೆಜಾನ್ ನದಿಪಾತ್ರದಲ್ಲಿ  ಪ್ರಪಂಚದಲ್ಲಿರುವ ಶೇ.೪೦ರಷ್ಟು ವೈವಿಧ್ಯದ ಶುದ್ಧ ನೀರಿನಲ್ಲಿ ವಾಸಿಸುವ  ಮೀನುಗಳು ಕಂಡು ಬರುತ್ತವೆ.&lt;br /&gt;***&lt;br /&gt;ಪ್ರಪಂಚದಲ್ಲಿರುವ ೮,೬೦೦ ಪ್ರಭೇದದ ಪಕ್ಷಿಗಳಲ್ಲಿ ಅರ್ಧದಷ್ಟು ಪ್ರಭೇದದವು ಅಮೆಜಾನ್ ನದಿ ಪಾತ್ರದ ಪ್ರದೇಶದಲ್ಲಿ ಕಂಡುಬರುತ್ತವೆ.&lt;br /&gt;***&lt;br /&gt;ಆಸ್ಟ್ರಿ ಚ್ ಸ್ಟ್ರುತಿಯೊ ಕಾಮೆಲುಸ್ ಅತಿ ವೇಗವಾಗಿ ಓಡಬಲ್ಲ ಪಕ್ಷಿ. ಇದು ಗಂಟೆಗೆ ೭೨ ಕಿ.ಮಿ ದೂರವನ್ನು ಕ್ರಮಿಸುತ್ತದೆ.&lt;br /&gt;***&lt;br /&gt;ಭಾರತವನ್ನಾಳಿದ ಮೊಘಲ್ ಮೊದಲ ಆರು ಸಾಮ್ರಾಟರು ಪ್ರಥಮ ನೂರು ವರ್ಷ ವಂಶಪಾರಂಪರಯವಾಗಿ ತಂದೆಯ ನಂತರ ಮಗನಂತೆ ಆಳಿದರು. ಇವರ ಆಡಳಿತದ ಅವ ೧೫೨೬ರಿಂದ ೧೭೦೭ ಆಗಿದೆ.&lt;br /&gt;***&lt;br /&gt;ಮಲೇರಿಯಾ ಅತ್ಯಂತ ತೊಂದರೆಗೊಳಪಡಿಸುವ ರೋಗವಾಗಿದ್ದು ಅದಕ್ಕೆ ಪ್ರತಿ ವರ್ಷ ೧.೫ ದಶಲಕ್ಷ ಜನ ಬಲಿಯಾಗುತ್ತಾರೆ&lt;br /&gt;.***&lt;br /&gt;ಪ್ರತಿ ಮನುಷ್ಯ ವರ್ಷವೊಂದಕ್ಕೆ ೧೦,೦೦೦,೦೦೦ ಸಲ ಕಣ್ಣನ್ನು ಮಿಟುಕಿಸುತ್ತಾನೆ.&lt;br /&gt;***&lt;br /&gt;ಬೆಕ್ಕು ಗಂಟೆಯೊಂದಕ್ಕೆ ೨೦ಕಿ.ಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ.&lt;br /&gt;***&lt;br /&gt;ಸುಮ್ಮೇರಿಯನ್ನರು ಕ್ರಿಸ್ತ ಪೂರ್ವ ೩೪೫೦ರಲ್ಲಿ ಚಕ್ರವನ್ನು ಕಂಡುಹಿಡಿದರು.&lt;br /&gt;***&lt;br /&gt;ಹಸು ತನ್ನ ಜೀವಿತಾವಯಲ್ಲಿ ೨೦೦,೦೦೦ ಗ್ಲಾಸ್‌ಗಳಷ್ಟು ಹಾಲನ್ನು ನೀಡುತ್ತದೆ.&lt;br /&gt;***&lt;br /&gt;ಊಸರವಳ್ಳಿಯ ನಾಲಗೆಯು ಅದರ ದೇಹಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ.&lt;br /&gt;***&lt;br /&gt;ವೇಗವಾಗಿ ನೀರಿನಲ್ಲಿ ಈಜಿದರೆ ಒಬ್ಬ ಮನುಷ್ಯನು ಗಂಟೆಗೆ ೬ ಮೈಲಿ ದೂರವನ್ನು ಕ್ರಮಿಸಲು ಸಾಧ್ಯ.&lt;br /&gt;***&lt;br /&gt;ಜಿರಾಫೆ ೨೧ ಇಂಚಿನ ನಾಲಗೆಯನ್ನು ಬಳಸಿ ಕಿವಿಯನ್ನು ಶುಚಿಗೊಳಿಸುತ್ತದೆ.&lt;br /&gt;***&lt;br /&gt;ಆಸ್ಟ್ರಿಚ್ ಪಕ್ಷಿಯು ೭೫ ವರ್ಷದ ವರೆಗೆ ಬದುಕುತ್ತದೆ ಹಾಗೂ ಸುಮಾರು ೫೦ ವರ್ಷದ ವರೆಗೆ ಮರಿಹಾಕುತ್ತದೆ.&lt;br /&gt;***&lt;br /&gt;ಒಬ್ಬ ವ್ಯಕ್ತಿಯು ಅತ್ಯಂತ ವೇಗವಾಗಿ ಓಡಿದರೆ ಗಂಟೆಗೆ ೩೦ ಕಿ.ಮೀ (೧೮ ಮೈಲಿ) ದೂರವನ್ನು ಕ್ರಮಿಸಬಲ್ಲ.&lt;br /&gt;***&lt;br /&gt;ಪ್ರಾಣಿಗಳಲ್ಲಿ ಆನೆಗೆ ಮಾತ್ರ ಹಾರಲು ಸಾಧ್ಯವಾಗುವುದಿಲ್ಲ&lt;br /&gt;***&lt;br /&gt;ಬ್ರಿಟಿಷ್ ಸಂಗ್ರಹಾಲಯದಲ್ಲಿರುವ ಅಟ್ಲಾಸ್ ಪುಸ್ತಕವು ವಿಶ್ವದಲ್ಲೇ ಅತ್ಯಂತ ದೊಡ್ಡ ಪುಸ್ತಕವಾಗಿದೆ. ಇದು ೫ ಅಡಿ ಎತ್ತರ ಮತ್ತು ೩ ಅಡಿ ೬ಇಂಚು ಅಗಲವನ್ನು ಹೊಂದಿದೆ.&lt;br /&gt;***&lt;br /&gt;ಭಾರತೀಯ ರೈಲ್ವೆ ಇಲಾಖೆಯು ಪ್ರಪಂಚದಲ್ಲೇ ಅತಿ ಹೆಚ್ಚು ನೌಕರರನ್ನು ಹೊಂದಿದ್ದು, ಅದರಲ್ಲಿ ದಶಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.&lt;br /&gt;***&lt;br /&gt;ಭಾರತವು ಪ್ರಪಂಚಲ್ಲೇ ಅತಿ ಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿರುವ ದೇಶ.&lt;br /&gt;***&lt;br /&gt;ಹತ್ತು ಸಾವಿರ ವರ್ಷಗಳ ಹಿಂದೆ ೧೫೦೦ ಕೋಟಿ ಎಕರೆಗಳಷ್ಟು ಅರಣ್ಯವು ಭೂಮಿಯ ಮೇಲಿತ್ತು.&lt;br /&gt;***]&lt;br /&gt;ಊಸರವಳ್ಳಿಯು ಒಂದೇ ಸಲ ತನ್ನ ಕಣ್ಣುಗಳನ್ನು ಎರಡೂ ದಿಕ್ಕಿಗೆ ಚಲಿಸುವಂತೆ ಮಾಡಬಲ್ಲದು.&lt;br /&gt;***&lt;br /&gt;ಕಾಂಗಾರೋಗಳು ಒಮ್ಮೆಗೆ ೩೦ ಅಡಿ ದೂರದ ವರೆಗೆ ನೆಗೆಯಬಲ್ಲವು&lt;br /&gt;***&lt;br /&gt;ಜಿಂಪಾಂಜಿಗಳು ಸಂದಿಸಿದಾಗ ಕೈಯನ್ನು ಸ್ಪರ್ಶಿಸುವ ಮೂಲಕ ಪರಸ್ಪರ ಅಭಿನಂದಿಸುತ್ತವೆ.***ಅಳಿಲು ಸುಮಾರು ಒಂಬತ್ತು ವರ್ಷಗಳ ಕಾಲ ಬದುಕುತ್ತದೆ.&lt;br /&gt;***&lt;br /&gt;ಪ್ರಪಂಚದಲ್ಲಿರುವ ಒಂಟೆಗಳ ಒಟ್ಟು ಸಂಖ್ಯೆ ೧೯,೬೨೭,೦೦೦ ಆಗಿದೆ.&lt;br /&gt;***&lt;br /&gt;ಆನೆಗಳು ನೀರಿನ ಇರುವಿಕೆಯನ್ನು ಮೂರು ಮೈಲಿ ದೂರದಿಂದಲೇ ಕಂಡು ಹಿಡಿಯಬಲ್ಲವು.&lt;br /&gt;***&lt;br /&gt;ಅಂಟಾರ್ಟಿಕಾ ಖಂಡದಲ್ಲಿ ಮಾತ್ರ ಹಾವುಗಳು ಕಂಡುಬರುವುದಿಲ್ಲ&lt;br /&gt;***&lt;br /&gt;ಶಾರ್ಕ್‌ಗಳು  ಚಲಿಸುವುದನ್ನು ನಿದ್ರಿಸುವಾಗ ಅಥಮಾ ವಿಶ್ರಾಂತಿಯಲ್ಲಿರುವಾಗಲೂ ನಿಲ್ಲಿಸುವುದಿಲ್ಲ.&lt;br /&gt;***&lt;br /&gt;ಹಾವುಗಳು  ಸಾಯುವ ದಿನದ ವರೆಗೆ ಬೆಳೆಯುತ್ತವೆ&lt;br /&gt;***&lt;br /&gt;ಪೆಂಗ್ವಿನ್‌ಗಳು ಆರು ಅಡಿ ಎತ್ತರದವರೆಗೆ ಗಾಳಿಯಲ್ಲಿ  ನೆಗೆಯಬಲ್ಲವು&lt;br /&gt;***&lt;br /&gt;ಗೋರಿಲ್ಲಾಗಳು ದಿನವೊಂದಕ್ಕೆ ೧೪ ಗಂಟೆಗಳ ಕಾಲ ನಿದ್ರಿಸುತ್ತವೆ.&lt;br /&gt;***&lt;br /&gt;ಪ್ರಪಂಚದಲ್ಲಿ ಸುಮಾರು ೨,೦೦,೦೦೦ ಜಾತಿಯ ಹೂವುಗಳಿವೆ.&lt;br /&gt;***&lt;br /&gt;ಗ್ರೇ ಹುಡ್ ನಾಯಿಯು ಗಂಟೆಗೆ ೪೨ ಮೈಲಿ ದೂರ ಓಡಬಲ್ಲದು.&lt;br /&gt;.***&lt;br /&gt;ಬೋಯಿಂಗ್ ೭೬೭ ವಿಮಾನವನ್ನು ೩,೧೦೦,೦೦೦ ಬಿಡಿಭಾಗಗಳಿಂದ ತಯಾರಿಸಲಾಗಿದೆ.&lt;br /&gt;***&lt;br /&gt;ಶಾರ್ಕ್ ಮೀನುಗಳು ೨.೫ ಮೈಲಿ ದೂರದಿಂದಲೇ ಒಂದು ಬಿಂದು ರಕ್ತ ಚೆಲ್ಲಿದ್ದರೂ ಅದನ್ನು ಗ್ರಹಿಸಬಲ್ಲವು&lt;br /&gt;***&lt;br /&gt;ಅಂಟಾರ್ಟಿಕಾಕ್ಕೆ ದೂರವಾಣಿ ಮಾಡಬೇಕಾದರೆ ಅಂತಾರಾಷ್ಟ್ರೀಯ ಟೆಲಿಫೋನ್ ಕೋಡ್ ೬೭೨ ನ್ನು ಡಯಲ್ ಮಾಡಬೇಕು&lt;br /&gt;***&lt;br /&gt;ಬಿಳಿ ಬಣ್ಣದೊಂದಿಗೆ ಕಪ್ಪು ಪಟ್ಟೆ ಝೀಬ್ರಾದ ಮೈಮೇಲೆ ಇರುತ್ತದೆ.&lt;br /&gt;***&lt;br /&gt;ಆಸ್ಟ್ರಿಚ್ ಸ್ಟ್ರುತಿಯೋ ಕಾಮೆಲ್ಯಸ್ ಅತ್ಯಂತ ದೊಡ್ಡ ಮೊಟ್ಟೆ ಇಡುವ ಪಕ್ಷಿ. ಇದರ ಮೊಟ್ಟೆಯು ೧೫ರಿಂದ ೨೦ ಸೆಂ.ಮೀ ಉದ್ದ ಮತ್ತು ೧೦ರಿಂದ ೧೫ ಸೆಂ.ಮೀ ನಷ್ಟು ಸುತ್ತಳತೆಯನ್ನು ಹೊಂದಿದ್ದು ಒಂದರಿಂದ ೧.೭೮ ಕೆಜಿ ತೂಗುತ್ತದೆ.&lt;br /&gt;***&lt;br /&gt;ಸಾಗರದ ಮತ್ತು ಭೂಮಿಯ ಮೇಲಿನ ಭೂಮಿಯ ಮೈಲಿ ದೂರಗಳೆರಡೂ ಒಂದೇ ದೂರವಿರುವುದಿಲ್ಲ. ಸಾಗರದ ಒಂದು ನಾಟಿಕಲ್ ಮೈಲಿ ಎಂದರೆ ೬,೦೮೦ ಅಡಿ. ಆದರೆ ಭೂಮಿಯ ಮೇಲಿನ ಒಂದು ಮೈಲಿ ದೂರವೆಂದರೆ ೫,೨೮೦ ಅಡಿಯಾಗಿದೆ.&lt;br /&gt;***&lt;br /&gt;ಚೆಮಿನ್ ಡೇ ಲಾ ಕ್ರುಕ್ಸ್  ಅತ್ಯಂತ ಚಿಕ್ಕ ಪುಸ್ರಕವಾಗಿದೆ. ಅದರಲ್ಲಿ ೧೧೯ ಪುಟಗಳಿದ್ದು ೨ ಇಂಚು ಎತ್ತರ ಮತ್ತು ೧೧/೩ ಅಗಲವನ್ನು ಅದು ಹೊಂದಿದೆ.&lt;br /&gt;***&lt;br /&gt;ಮೊಲ ಮತ್ತು ಗಿಳಿ ಇವೆರಡು ಕತ್ತನ್ನು ಹಿಂದಕ್ಕೆ ತಿರುಗಿಸದೆ ಹಿಂದೇನಾಗುತ್ತಿದೆ ಎಂದು ತಿಳಿಯಬಲ್ಲವು.&lt;br /&gt;***&lt;br /&gt;ಇಲಿಯು ಒಂಟೆಯನ್ನು ಬಿಟ್ಟರೆ  ಅತಿ ಹಚ್ಚು ಸಮಯ ನೀರನ್ನು ಸೇವಿಸದೆ ಬದುಕಬಲ್ಲ ಪ್ರಾಣಿಯಾಗಿದೆ.&lt;br /&gt;***&lt;br /&gt;ಬಾಲ್ಡ್ ಈಗಲ್ಸ್ ಹಲಿಯೇಟ್ಸ್ ಲ್ಯುಕೊಸೆಫಲುಸ್ ಪಕ್ಷಿಯು ಅತ್ಯಂತ ದೊಡ್ಡ ಗೂಡನ್ನು ಕಟ್ಟುತ್ತದೆ. ಗೂಡಿನ ಗಾತ್ರ ೨೦೯ ಮೀಟರ್‌ನಷ್ಟು ದೊಡ್ಡದಾಗಿದ್ದು ೬ ಮೀಟರ್ ಆಳವಾಗಿರುತ್ತದೆ.&lt;br /&gt;***&lt;br /&gt;ಮನುಷ್ಯನು ಆಹಾರವಿಲ್ಲದೆಯೂ ಒಂದು ತಿಂಗಳು ಬದುಕಬಹುದು. ಆದರೆ ನೀರನ್ನು ಕುಡಿಯದೆ ಒಂದು ವಾರವೂ ಬದುಕಲಾರ. ದೇಹದಲ್ಲಿ ಶೇ.೧ರಷ್ಟು ಕಡಿಮೆಯಾದರೆ ಬಾಯಾರಿಕೆಯ ಅನುಭವವಾಗುತ್ತದೆ. ಅದು ಶೇ.೧೦ ರಷ್ಟು ಕಡಿಮೆಯಾದರೆ ಸಾವು ಸಂಭವಿಸುತ್ತದೆ.&lt;br /&gt;***&lt;br /&gt;ಗಂಡು ಹಿಮ ಕರಡಿಯು ೧೦ ಅಡಿ ಎತ್ತರ ಮತ್ತು ೧೪೦೦ ಪೌಂಡ್ ತೂಕವನ್ನು ಹೊಂದಿದೆ. ಹೆಣ್ಣು ಹಿಮಕರಡಿ ೭ಅಡಿ ಎತ್ತರ ಮತ್ತು ೬೫೦ ಪೌಂಡ್ ತೂಕವನ್ನು ಹೊಂದಿದೆ. ಕಾಡಿನಲ್ಲಿ ವಾಸಿಸುವ ಹಿಮ ಕರಡಿಯು ಸುಮಾರು ೨೫ ವರ್ಷದ ವರೆಗೆ ಬದುಕುತ್ತದೆ.&lt;br /&gt;***&lt;br /&gt;ಭೂಮಿಯ ಮೇಲೆ ನಾಲ್ಕನೇ ಮೂರರಷ್ಟು ಭಾಗ ನೀರಿನಿಂದ ಆವೃತವಾಗಿದೆ. ವಿಶ್ವ ಸಂಸ್ಥೆಯ ಅಂದಾಜಿನಂತೆ ಭೂಮಿಯ ಮೇಲೆ ೧೪೦೦ ದಶಲಕ್ಷ ಕ್ಯೂಬಿಕ್ ಕಿ. ಮೀ. ನಷ್ಟು ನೀರಿದೆ. ಇದು ಭೂ ಬಾಗದ ಮೇಲ್ಮೈಯ  ೩೦೦೦ ಮೀಟರ್‌ನಷ್ಟು ಆಳದ ವರೆಗೆ ಆವರಿಸಿದೆ.&lt;br /&gt;***&lt;br /&gt;ಪೆನ್ಸಿಲ್ ಒಂದರ ಲೆಡ್ ಬಳಸಿ ೩೫ ಕಿ.ಮೀ ಉದ್ದದ ಗೆರೆಯನ್ನು ಎಳೆಯಬಹುದು ಮತ್ತು ಇಂಗ್ಲಿಷ್‌ನ ಸುಮಾರು ೫೦ ಸಾವಿರ ಶಬ್ದಗಳನ್ನು ಬರೆಯಬಹುದು.&lt;br /&gt;***&lt;br /&gt;ಪ್ರಪಂಚದ ಮೊದಲ ವಿಶ್ವವಿದ್ಯಾಲಯವು ತಕ್ಷಶಿಲೆಯಲ್ಲಿ ಕ್ರಿ.ಪೂ ೭೦೦ರಲ್ಲಿ ಆರಂಭವಾಯಿತು. ಆಗ ಅದರಲ್ಲಿ ವಿಶ್ವಾದ್ಯಂತದ ೧೦,೫೦೦ ವಿದ್ಯಾರ್ಥಿಗಳು ೬೦ ವಿಷಯಗಳನ್ನು ಕಲಿಯುತ್ತಿದ್ದರು. ಪ್ರಾಚೀನ ಭಾರತದಲ್ಲಿ ನಲಂದ ವಿಶ್ವವಿದ್ಯಾಲಯವು ೪ನೇ ಶತಮಾನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿತು.&lt;br /&gt;***&lt;br /&gt;ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೇಶ್ವರ ದೇವಾಲಯವು ಗ್ರಾನೈಟ್‌ನಿಂದ ನಿರ್ಮಿಸಿದ ಪ್ರಪಂಚದ ಮೊದಲ ದೇವಾಲಯ. ದೇಗುಲದ ಶಿಖರವನ್ನು ೮೦ ಟನ್ ತೂಕದ ಏಕಶಿಲೆಯಿಂದ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಕ್ರಿ.ಶ. ೧೦೦೪ ಮತ್ತು ೧೦೦೯ರ ಅವಯಲ್ಲಿ ರಾಜೇಂದ್ರ ಚೋಳ ನಿರ್ಮಿಸಿದ.&lt;br /&gt;***&lt;br /&gt;ಆಫ್ರಿಕಾದ ಆನೆಗಳು ಭೂಮಿಯಲ್ಲೇ ಅತಿ ದೊಡ್ಡ ಮತ್ತು ಭಾರವಾದ ಪ್ರಾಣಿ. ಇದರ ತೂಕವು ೧೪ ಸಾವಿರ ಪೌಂಡ್ ಇದ್ದು ದಿನವೊಂದಕ್ಕೆ ೬೦೦ ಪೌಂಡ್ ಆಹಾರವನ್ನು ಅದು ಸೇವಿಸುತ್ತದೆ.&lt;br /&gt;***&lt;br /&gt;ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಲ್ಲಿ ೨೩೦ ದಶಲಕ್ಷ ವರ್ಷಗಳ ಹಿಂದೆ ವಾಸವಿದ್ದ ಡೈನೋಸಾರ್‌ಗಳು ಇದುವರೆಗೆ ದೊರೆತವುಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ರೀತಿಯವುಗಳಲ್ಲಿ ಇತ್ತೀಚಿನದಾದ ಎರೋಪ್ಟರ್ ಅತಿ ಚಿಕ್ಕದಾಗಿದ್ದು ಅವು ಮಾಂಸವನ್ನು ತಿನ್ನುತ್ತಿದ್ದವು.&lt;br /&gt;***&lt;br /&gt;ಮೊಸಳೆಯು ನೆಲದ ಮೇಲೆ ಬೇಗವಾಗಿ ಚಲಿಸಬಲ್ಲದು. ಆದರೆ ಒಮ್ಮೆಲೇ ದಿಕ್ಕು ಬದಲಿಸುವ ಸಾಮರ್ಥ್ಯ ಇಲ್ಲ. ಹೀಗಾಗಿ ಒಂದೊಮ್ಮೆ ಮೊಸಳೆಯು ಬೆನ್ನಟ್ಟಿದಾಗ ಅದರಿಂದ ತಪ್ಪಿಸಿಕೊಳ್ಳಲು ಅಂಕುಡೊಂಕು ರೀತಿಯಲ್ಲಿ ಓಡಬೇಕು.&lt;br /&gt;***&lt;br /&gt;ಶಾರ್ಕ್‌ಗಳ ಗ್ರಹಣ ಶಕ್ತಿ ಅತಿ ಸೂಕ್ಷ್ಮವಾಗಿದೆ. ಮಾನವನಿಗೆ ಕೇಳಿಸದ ಅತ್ಯಂತ ಸೂಕ್ಷ್ಮವಾಗಿರುವ ಶಬ್ದಗಳನ್ನೂ  ಅವು ಗುರುತಿಸಬಲ್ಲವು. ಅವು ಸುಮಾರು ೭೦೦ ಅಡಿ ದೂರದ ಶಬ್ದಗಳನ್ನೂ ಗ್ರಹಿಸುವ ಶಕ್ತಿ ಅವುಗಳಲ್ಲಿ ಕೆಲವಕ್ಕಿವೆ.&lt;br /&gt; ***&lt;br /&gt;ಪ್ರಪಂಚದಲ್ಲಿ ಒಟ್ಟು ೮,೨೦೦ ಪ್ರಭೇದದ ಪಕ್ಷಿಗಳಿವೆ. ಆಸ್ಟ್ರೇಲಿಯಾ ಒಂದರಲ್ಲೇ ಸುಮಾರು ೭೭೦ ಪ್ರಭೇದದ ಪಕ್ಷಿಗಳನ್ನು ಕಾಣಬಹುದು.&lt;br /&gt;***&lt;br /&gt;ಬೈಲಿ ಸೇತುವೆ ಪ್ರಪಂಚದಲ್ಲೇ ಅತ್ಯಂತ ಎತ್ತರದಲ್ಲಿರುವ ಸೇತುವೆಯಾಗಿದೆ. ಇದು ಹಿಮಾಲಯದ ಪರ್ವತಗಳಲ್ಲಿನ ಲಡಾಕ್ ಕಣಿವೆಯ ಡ್ರಾಸ್ ನಡುವೆ ಮತ್ತು ಸುರು ನದಿಯ ಮೇಲಿದೆ. ಇದನ್ನು ೧೯೮೨ರ ಆಗಸ್ಟ್‌ನಲ್ಲಿ ಭಾರತೀಯ ಸೇನೆ ನಿರ್ಮಿಸಿತು.&lt;br /&gt;***&lt;br /&gt;ಸುಮಾತ್ರ ದ್ವೀಪದಲ್ಲಿ ಮಾತ್ರ ಕಂಡು ಬರುವ ರಫ್ಲೇಶಿಯಾ ಅರ್‍ನೋಲ್ಡಿ ಎಂಬ ಹೂವು ವಿಶ್ವದಲ್ಲೇ ಅತ್ಯಂತ ದೊಡ್ಡದಾಗಿದೆ. ಇದರ ತೂಕವು ೭ ಕೆ.ಜಿಯಾಗಿದ್ದು, ಅದರ ದಳಗಳು ಅರ್ಧ ಮೀಟರ್‌ನಿಂದ ೧.೬ ಮೀಟರ್ ಉದ್ದ ಬೆಳೆಯುತ್ತದೆ. ಅಲ್ಲದೆ ಒಂದು ಇಂಚು ದಪ್ಪವಾಗಿರುತ್ತದೆ.&lt;br /&gt;***&lt;br /&gt;ಪ್ರಪಂಚದಲ್ಲಿ ಅತಿ ಎತ್ತರದ ಕ್ರಿಕೆಟ್ ಮೈದಾನವು ಹಿಮಾಚಲ ಪ್ರದೇಶದ ಚೈಲ್‌ನಲ್ಲಿದೆ. ಇದನ್ನು ೧೮೯೩ರಲ್ಲಿ ಬೆಟ್ಟವನ್ನು ಸಮತಟ್ಟು ಮಾಡಿ ನಿರ್ಮಿಸಲಾಯಿತು. ಇದರ ಕ್ರಿಕೆಟ್ ಪಿಚ್ ಸಮುದ್ರ ಮಟ್ಟಕ್ಕಿಂತ ೨೪೪೪ ಮೀಟರ್ ಎತ್ತರದಲ್ಲಿದೆ. ***ಬೆಕ್ಕು ದಿನವೊಂದಕ್ಕೆ ೧೮ ಗಂಟೆಗಳ ಕಾಲ ನಿದ್ರಿಸುತ್ತದೆ. ಆದರೆ ಅವು ಮನುಷ್ಯ ನಿದ್ರಿಸುವಂತೆ ಗಾಢವಾಗಿ   ನಿದ್ರ್ರಿಸುವುದಿಲ್ಲ. ನಿದ್ದೆಯಲ್ಲಿದ್ದಾಗಲೂ ಒಮ್ಮೆಲೇ ಏಳುತ್ತವೆ ಮತ್ತು ತನ್ನ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸುತ್ತವೆ.***ಇರುವೆಗೆ ಆರು ಕಾಲುಗಳಿವೆ ಇದರಲ್ಲಿ ಮೂರು ಸೇರಿಕೊಂಡಂತಿದೆ. ಅದರ ಕಾಲುಗಳು ಬಲಿಷ್ಠವಾಗಿದ್ದು ಬಹು ಬೇಗನೆ ಓಡಲು ಸಶಕ್ತವಾಗಿದೆ. ***.ಇರುವೆಯು ತನ್ನ ದೇಹದ ತೂಕಕ್ಕಿಂತ ೨೦ ಪಟ್ಟು ಹೆಚ್ಚು ಬಾರವನ್ನು ಹೊರಬಲ್ಲದು. ಒಂದು ಇರುವೆಯ ಮಿದುಳು ೨,೫೦,೦೦೦ ಕೋಶಗಳನ್ನು ಹೊಂದಿದೆ.***ಒಂದು ವಯಸ್ಕ ಗಂಡು ಆಸ್ಟ್ರಿಚ್ ಪಕ್ಷಿಯು ಪ್ರಪಂಚದ ಅತ್ಯಂತ ದೊಡ್ಡ ಪಕ್ಷಿಯಾಗಿದೆ. ಅದು ೩೪೫ ಪೌಂಡು ತೂಕವನ್ನು ಹೊಂದಿರುತ್ತದೆ.***ಪ್ರಪಂಚದಲ್ಲಿ ಶುದ್ಧನೀರಿನಲ್ಲಿ ವಾಸಿಸುವ ಶೇ.೪೦ ವಿವಿಧದ ಮೀನುಗಳು ಅಮೆಜಾನ್ ನದಿಪಾತ್ರದಲ್ಲಿ ಕಂಡುಬರುತ್ತದೆ. ***ಹಮ್ಮಿಂಗ್ ಬರ್ಡ್ ಪಕ್ಷಿಯು ಅತ್ಯಂತ ವೇಗವಾಗಿ ತನ್ನ ರೆಕ್ಕೆಗಳನ್ನು ಬಡಿಯುತ್ತದೆ. ದಕ್ಷಿಣ ಆಫ್ರಿಕಾದ ಈ ಹಕ್ಕಿಗಳು ತಮ್ಮ ರೆಕ್ಕೆಯನ್ನು ಪ್ರತಿ ಸೆಕೆಂಡಿಗೆ ೯೦ ಸಲ ಬಡಿಯಬಲ್ಲವು.***ನಾಯಿಗಳಿಗೆ ಮನುಷ್ಯರಂತೆ ಬಾಯಿಯೊಳಗೆ ಎರಡು ಬದಿಯಲ್ಲಿ ಹಲ್ಲುಗಳಿವೆ. ನಾಯಿ ಮರಿ (ಪಪ್ಪಿ)ಗಳಿಗೆ ೩೦ ಹಲ್ಲುಗಳಿದ್ದು ವಯಸ್ಕ ನಾಯಿಗೆ ೪೨ ಹಲ್ಲುಗಳಿರುತ್ತವೆ.***೧೯೦೧ರಲ್ಲಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ನೋಬಲ್ ಬಹುಮಾನ ನೀಡುವುದನ್ನು ಆರಂಭಿಸಲಾಯಿತು. ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿಗಾಗಿ ಈ ಉತ್ತಮ ಸೇವೆ ಸಲ್ಲಿಸಿದವರಿಗೆ ಈ ಬಹುಮಾನವನ್ನು ನೀಡಲಾಗುತ್ತಿದೆ.***ಅಮೆಜಾನ್ ಅರಣ್ಯವು ಭೂಮಿಯಲ್ಲೇ ಅತಿ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶವಾಗಿದೆ. ಇದು ಪೂರ್ವ ಅಮೆರಿಕದಲ್ಲಿನ ಮಿಸ್ಸಿಸ್ಸಿಪ್ಪಿಯ  ೨.೫ ದಶಲಕ್ಷ ಮೈಲಿಗಳಷ್ಟು ಭೂ ಪ್ರದೇಶವನ್ನು ಆವರಿಸಿಕೊಂಡಿದೆ.***ಜಗತ್ತಿನಲ್ಲಿರುವ ಪಕ್ಷಿಗಳಲ್ಲಿ  ಪೆರೆಗ್ರಿನೆ ಫಾಲ್ಕನ್ ಅತ್ಯಂತ ವೇಗವಾಗಿ ಹಾರಬಲ್ಲುದು. ಇದು ಗಂಟೆಗೆ ಇನ್ನೂರು ಮೈಲಿ ವೇಗದಲ್ಲಿ ಹಾರಿ ಗುರಿಮುಟ್ಟುವ ಸಾಮರ್ಥ್ಯವನ್ನು ಹೊಂದಿದೆ. ***ಹದ್ದಿನ ಮೈಮೇಲೆ ಸುಮಾರು ೭ ಸಾವಿರ ಗರಿಗಳು ಇರುತ್ತದೆ.*** ಜೆಟ್ ಎಂಜಿನ್ ಅನ್ನು ಫ್ರಾಂಕ್ ವೈಟೆಲಾಫ್‌ಅವರು ಮೊದಲ ಬಾರಿಗೆ ೧೯೩೦ರಲ್ಲಿ ಕಂಡು ಹಿಡಿದರು.***ವಿಶ್ವದಲ್ಲೇ ಮೊದಲ ಬಾರಿಗೆ ೧೯೫೭ರಲ್ಲಿ ಯುಎಸ್ಸೆಸ್ಸಾರ್ ಕೃತಕ ಉಪಗ್ರಹ ಸ್ಪುಟ್ನಿಕ್ ೧ ಅನ್ನು ಉಡಾವಣೆ ಮಾಡಿತು.***ಬೆಳಕು ಸೂರ್ಯನಿಂದ ಭೂಮಿಗೆ ತಲುಪಲು ಎಂಟೂವರೆ ನಿಮಿಷ ಬೇಕಾಗುತ್ತದೆ.***ಬಿದಿರಿನ ಗಿಡಗಳು ದಿನವೊಂದಕ್ಕೆ ೩೬ ಇಂಚುಗಳ ವರೆಗೆ ಬೆಳೆಯಬಲ್ಲುದು.***ಗಿಣಿಗಳಿಗೆ ಚಾಕೊಲೇಟ್ ತಿಂದರಾಗದು. ಏಕೆಂದರೆ ಅದು ಅದರ ದೇಹಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ***ಹೆಚ್ಚಿನ ಹಾವುಗಳು ಆರು ಸಾಲುಗಳಲ್ಲಿ ಹಲ್ಲನ್ನು ಹೊಂದಿರುತ್ತವೆ.***ವಜ್ರವನ್ನು ಗೋಲ್ಕೊಂಡ  ಪ್ರದೇಶದ ನದಿ ದಂಡೆಯಲ್ಲಿ ಮೊದಲ ಬಾರಿಗೆ ೪ ಸಾವಿರ ವರ್ಷಗಳ ಹಿಂದೆ ಪತ್ತೆ ಹಚ್ಚಲಾಯಿತು.***ಶಾರ್ಕ್ ವಿಶ್ವದಲ್ಲಿರುವ ಅತಿದೊಡ್ಡ ಮೀನಾಗಿದೆ. ಹಲವಾರು ಟನ್ ತೂಗುವ ಇದು ೫೦ ಅಡಿಗಳಿಗಿಂತಲೂ ಹೆಚ್ಚು ಉದ್ದ ಬೆಳೆಯುತ್ತದೆ.***ಅಮೆರಿಕದಲ್ಲಿ ಪ್ರತಿ ವರ್ಷ ೧೫ ಜನರು ನಾಯಿ ಕಚ್ಚುವುದರಿಂದ ಸಾಯುತ್ತಾರೆ.***ಪ್ರತಿ ೨೫ ಮೈಲಿ ದೂರವನ್ನು ಕಾರು ಕ್ರಮಿಸಿದಾಗ ಅದು ಒಂದು ಪೌಂಡಿನಷ್ಟು ಮಾಲಿನ್ಯವನ್ನು ಸೃಷ್ಟಿಸುತ್ತದೆ.***ಬೋಯಿಂಗ್ ೭೪೭-೪೦೦ ನಲ್ಲಿ ಆರು ದಶಲಕ್ಷ ಬಿಡಿಭಾಗಗಳಿರುತ್ತವೆ.***ಪ್ರಪಂಚಲ್ಲಿ ಒಟ್ಟು ೧೯೪ ದೇಶಗಳಿವೆ. ಅದರಲ್ಲಿ ೧೯೨ ದೇಶಗಳು ವಿಶ್ವ ಸಂಸ್ಥೆಯ ಸದಸ್ಯತ್ವನ್ನು ಪಡೆದುಕೊಂಡಿವೆ.***ಸಾಗರದಲ್ಲಿ ವಾಸಿಸುವ ಸನ್‌ಫಿಶ್‌ಗಳು ಒಮ್ಮೆಗೆ ಮೂವತ್ತು ದಶಲಕ್ಷ ಮೊಟ್ಟೆಗಳನ್ನಿಡುತ್ತವೆ***ಐರಿಶ್ ವೂಲಹೌಂಡ್ ನಾಯಿಗಳು ೭ರಿಂದ ೮ ವರ್ಷಗಳ ವರೆಗೆ ಬದುಕುತ್ತವೆ.***ಫ್ಲೆಮಿಂಗೋಗಳು ಗಂಟೆಗೆ ಸುಮಾರು ೫೫ ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಒಂದು ರಾತ್ರಿಯಲ್ಲಿ ಅದು ೬೦೦ ಕಿ. ಮೀ ದೂರವನ್ನು ಕ್ರಮಿಸಬಲ್ಲುದು.***ಕೈಬೆರಳಚ್ಚಿನಿಂದ ಮನುಷ್ಯನನ್ನು ಗುರುತಿಸುವಂತೆ ನಾಯಿಗಳನ್ನು ಅದರ ಮೂಗಿನ ಅಚ್ಚಿನಿಂದ ಗುರುತಿಸಬಹುದು.***ಕತ್ತಿಯಂತೆ ಚಾಚು ಮೇಲ್ದವಡೆಯುಳ್ಳ ಸ್ವಾರ್ಡ್ ಫಿಶ್ ಮೀನು ೨೫ ವರ್ಷಗಳ ವರೆಗೆ ಬದುಕುತ್ತದೆ ಮತ್ತು ಇದು ೧,೨೦೦ ಪೌಂಡು ವರೆಗೆ ತೂಕವನ್ನು ಹೊಂದಿರುತ್ತದೆ. ***ಸಾಮನ್ಯವಾಗಿ ಕೋಳಿಯೊಂದು ವರ್ಷದಲ್ಲಿ ೩೦೦ ಮೊಟ್ಟೆಗಳನ್ನಿಡುತ್ತದೆ.***ಗಂಡು ಗೂಬೆಯು ಹೆಣ್ಣು ಗೂಬೆಗಿಂತ ಕಡಿಮೆ ಬಾರ ಮತ್ತು ಚಿಕ್ಕ ಗಾತ್ರವನ್ನು ಹೊಂದಿದೆ.***ವಿಶ್ವದಲ್ಲಿ ೩೧೫ ಪ್ರಭೇದದ ಗಿಳಿಗಳಿಗಳಿವೆ.***ನ್ಯೂಜಿಲೆಂಡಿನಲ್ಲಿ ಯಾವುದೇ ಹಾವುಗಳಿಲ್ಲ.***ಜೆಲ್ಲಿಫಿಶ್  ೬೫೦ ದಶಲಕ್ಷ ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಭೂಮಿಯ ಮೇಲಿದೆ. ಇದು ಶಾರ್ಕ್ ಮತ್ತು ಡೈನೋಸಾರ್‌ಗಳಿಗಿಂತಲೂ ಮೊದಲೇ ಕಂಡು ಬಂದಿದೆ.***ತಾಯಿ ಕೋಳಿಯು ತನ್ನ ಮೊಟ್ಟೆಯ ಸುತ್ತ ದಿನವೊಂದಕ್ಕೆ ೫೦ ಬಾರಿ ಸುತ್ತುತ್ತದೆ. ***ಹಮ್ಮಿಂಗ್ ಬರ್ಡ್‌ನ ಹೃದಯವು ಪ್ರತಿ ನಿಮಿಷಕ್ಕೆ ೬೧೫ಬಾರಿ ಬಿಡಿದು ಕೊಳ್ಳುತ್ತದೆ. ***ಸೈಬೀರಿಯನ್ ರೆಡ್ ಕಾರ್ನೆ ವಿಶ್ವದ ಅತಿ ಹಿರಿಯ ಹಕ್ಕಿ ಎನಿಸಿದೆ. ಇದು ೧೯೮೮ರ ವರಲ್ಲಿ ಸಾವನ್ನಪ್ಪಿತು. ಇದು ೮೨ ವರ್ಷಗಳ ವರೆಗೆ ಜೀವಿಸಿತ್ತು.***ಕೋಳಿಯ ದೇಹದಲ್ಲಿ ೭೫ ಶೇಕಡದಷ್ಟು ನೀರಿನಂಶವಿದೆ.*** ಸೀಗಲ್ ಹಕ್ಕಿ ಸುಮುದ್ರದಲ್ಲಿರುವ ಉಪ್ಪು ನೀರನ್ನೂ ಕುಡಿಯುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಅದರ ದೇಹದಲ್ಲಿ ಉಪ್ಪು ನೀರನ್ನು ಶುದ್ಧೀಕರಿಸುವ ವಿಶೇಷ ಗ್ರಂಥಿಗಳಿವೆ .***ಅಮೆರಿಕದ ಮೇರಿ ಲ್ಯಾಂಡ್‌ನಲ್ಲಿದ್ದ ಒಂದು ಹದ್ದಿನ ಗೂಡು ಸುಮಾರು ೩,೦೦೦ ಪೌಂಡು ತೂಕವಿದ್ದ ಬಗ್ಗೆ ವರದಿಯಾಗಿದೆ.***ಫ್ಲೆಮಿಂಗೋಗಳು ಗಂಟೆಗೆ ಸುಮಾರು ೫೫ ಕಿ.ಮೀ ವೇಗದಲ್ಲಿ ಈಜುವ ಸಾಮರ್ಥ್ಯವನ್ನು ಹೊಂದಿದೆ. ಒಂದು ರಾತ್ರಿಯಲ್ಲಿ ಅದು ೬೦೦ ಕೀ.ಮೀ ವರೆಗೆ ತಮ್ಮ ಪ್ರಯಾಣವನ್ನು ಬೆಳೆಸಬಲ್ಲುದು.***೧೬೮೧ರಲ್ಲಿ ಡುಡೋ ಸಂತತಿಯ ಕೊನೆಯ ಹಕ್ಕಿ ಸಾವನ್ನಪ್ಪಿತು***ಮಧ್ಯ ಯುಗದಲ್ಲಿ ನವಿಲು ಮತ್ತು ಹಂಸಗಳನ್ನು ಕೆಲವು ಸಂದರ್ಭಗಳಲ್ಲಿ ಕ್ರಿಸ್‌ಮಸ್ ಡಿನ್ನರ್‌ಗೆ ಬಳಸಲಾಗುತ್ತಿತ್ತು.***ಅಮೆರಿಕದಲ್ಲಿ ೧೯೯೦ರಿಂದ  ೧೯೯೮ರ ವರೆಗೆ ಸುಮಾರು ೨೨ ಸಾವಿರ ಬಾರಿ ಹಕ್ಕಿಗಳು ಮತ್ತು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿವೆ.***ಹೆಣ್ಣು ಕೋಳಿಯೊಂದು ಸಾಮಾನ್ಯವಾಗಿ ವರ್ಷಕ್ಕೆ ೩೦೦ ಮೊಟ್ಟೆಗಳನ್ನು ಇಡುತ್ತದೆ***ಪಾರಿವಾಳಗಳು ಅತಿನೇರಳೆಕಿರಣಗಳನ್ನು ಸಹ ನೋಡಬಲ್ಲವು.***ಆರ್ಕ್‌ಟಿಕ್ ಟೆರ್ನ್ ಅತಿ ಚಿಕ್ಕ ಹಕ್ಕಿಯಾಗಿದ್ದು ಅದು ಆರ್ಕ್‌ಟಿಕ್‌ನಿಂದ ಅಂಟಾರ್ಟಿಕ್ ವರೆಗೆ ಪಯಣಿಸಿ ವಾಪಸಾಗಬಲ್ಲವು. ಇದು ಸುಮಾರು ೨೦ ಸಾವಿರ ಮೈಲಿ ದೂರವನ್ನು ಕ್ರಮಿಸಬಲ್ಲವು. ಇದು  ಅತಿ ದೂರ ವಲಸೆ ಹೋಗುವ ಹಕ್ಕಿಯಾಗಿದೆ.***ಪೆರೆಗ್ರಿನೆ ಫಾಲ್ಕನ್ ಅತಿ ವೇಗವಾಗಿ ಹಾಲಬಲ್ಲ ಪಕ್ಷಿಯಾಗಿದೆ. ಇದು ಗಂಟೆಗೆ ೨೦೦ ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಕ್ರಮಿಸಬಲ್ಲವು.*** ಹಮ್ಮಿಂಗ್ ಬರ್ಡ್ ಅತಿ ಚಿಕ್ಕ ಹಕ್ಕಿಯಾಗಿದೆ. ಇದು ೨.೨೪ ಇಂಚು ಉದ್ದವಾಗಿದೆ.***ಚೀನಾದವರು ಅಮೆರಿಕದವರಿಗಿಂತ ಮೂರುಪಟ್ಟು ಹೆಚ್ಚು ಮೀನನ್ನು ತಿನ್ನುತ್ತಾರೆ.***ಬ್ಲೈಂಡ್ ಕೇವ್‌ಫಿಶ್ ಹುಟ್ಟುವಾಗ ಕಣ್ಣನ್ನು ಹೊಂದಿರುತ್ತದೆ. ಆದರೆ ಬೆಳೆದು ದೊಡ್ಡದಾದಂತೆ ಅದು ಬಿದ್ದುಹೋಗುತ್ತದೆ.***ಕಾಂಡಲ್‌ಫಿಶ್ ದೇಹದಲ್ಲಿ ಎಣ್ಣೆಯನ್ನು ಹೊಂದಿದ್ದು ಒಮ್ಮೆಗೆ ಅದನ್ನು ಇಂಧನಕ್ಕಾಗಿಯೂ ಉರಿಸಬಹುದು.***ಕ್ಲೌನ್ ಫಿಶ್ ತನ್ನ ಲಿಂಗವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಣ್ಣು ಮೀನು ಸತ್ತಲ್ಲಿ ಗಂಡು ಮೀನು ತನ್ನ ಲಿಂಗ ಬದಲಿಸಿ ಇನ್ನೊಂದು ಗಂಡು ಮೀನಿನೊಂದಿಗೆ ಸೇರುತ್ತದೆ.***ವೇಲ್ ಶಾರ್ಕ್ ಪ್ರಪಂಚದಲ್ಲೇ ಅತಿ ದೊಡ್ಡದಾದ ಮೀನಾಗಿದೆ. ಇದು ಹಲವು ಟನ್ ತೂಕಹೊಂದಿದೆ ಮತ್ತು ಅದು ಸುಮಾರು ೫೦ ಅಡಿಗಳಿಗಿಂತಲೂ ಉದ್ದಕ್ಕೆ ಬೆಳೆಯಬಲ್ಲುದು.***ಓಷನ್ ಸನ್‌ಫಿಶ್ ಒಮ್ಮೆಗೆ ೩೦ ದಶಲಕ್ಷ ಮೊಟ್ಟೆಗಳನ್ನು ಉತ್ಪಾದಿಸುತ್ತದೆ.***ವಿಶ್ವದ ಅತಿ ಹಿರಿಯ ಮೀನೆಂದರೆ ಕೋಯೆಲಕಾಂತ್ ಆಗಿದೆ. ವಿeನಿಗಳ ಪ್ರಕಾರ ಇದು ಸುಮಾರು ೬೦ರಿಂದ ೭೦ ದಶಲಕ್ಷ ವರ್ಷಗಳಷ್ಟು ಹಿಂದಿನದು. ಜೀವಂತ ಕೊಯೆಲಕಾಂತ್ ಮೀನನ್ನು ೧೯೩೮ರಲ್ಲಿ ಪತ್ತೆಹಚ್ಚಲಾಯಿತು.***ಹೆಚ್ಚಿನ ಹಾವುಗಳಲ್ಲಿ ಆರು ಪಂಕ್ತಿಯಲ್ಲಿ ಹಲ್ಲುಗಳು ಕಂಡುಬರುತ್ತದೆ.***ತೈಪಾನ್ ಹಾವುಗಳು ನಾಗರ ಹಾವಿಗಿಂತ ಸುಮಾರು ೫೦ಪಟ್ಟು ಹೆಚ್ಚು ವಿಷವನ್ನು ಹೊಂದಿದೆ.***ಬ್ಲಾಕ್ ಮುಂಬಾ ಅತಿ ವೇಗವಾಗಿ ಚಲಿಸಬಲ್ಲ ಹಾವು. ಇದು ಪ್ರತಿ ಗಂಟೆಗೆ ೭ ಮೈಲಿಗಳನ್ನು ಕ್ರಮಿಸಬಲ್ಲವು.*** ೧೯೫೭ರಲ್ಲಿ ರಷ್ಯಾದ ಬಾಹ್ಯಾಕಾಶ ನೌಕೆ ಸ್ಪುಟ್ನಿಕ್ ೨ರಲ್ಲಿ ಲೈಕಾ ಎಂಬ ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.***ನಾಯಿಯು ತೋಳದ ಸಂತತಿಯದು. ಈ ತೋಳಗಳು ಸುಮಾರು ೧೫ ಸಾವಿರ ವರ್ಷಗಳಿಂದ ಪೂರ್ವ ಏಷ್ಯಾದಲ್ಲಿ ವಾಸವಾಗಿವೆ.***ನಗರದಲ್ಲಿ ವಾಸಿಸುವ ನಾಯಿಯು ಸಾಮಾನ್ಯ ನಾಯಿಗಿಂತ ಸರಾಸರಿ ಸುಮಾರು ಮೂರು ವರ್ಷಗಳಷ್ಟು ಹೆಚ್ಚು ಜೀವಿಸಿರುತ್ತದೆ.***ಬ್ಲಡ್‌ಹೌಂಡ್ ನಾಯಿಗಳನ್ನು ೧೬೦೦ ವರ್ಷಗಳಿಂದಲೂ ಅಪರಾಗಳ ಪತ್ತೆಗೆ ಬಳಸಲಾಗುತ್ತದೆ.***ಐರಿಷ್ ವೂಲ್ ಹೌಂಡ್ ನಾಯಿಯು  ಅತಿ ಕಡಿಮೆ ಜೀವಿತಾವ ಹೊಂದಿದೆ. ಅದು ೭ರಿಂದ ೮ ವರ್ಷಗಳ ಕಾಲ ಬದುಕಿರಬಲ್ಲುದು.***ಬಸೆಟ್ ಹೌಂಡ್ ಜಾತಿಯ ಮಿ. ಜೆಫರೀಸ್ ವಿಶ್ವದಲ್ಲೇ ಅತಿ ದೊಡ್ಡ ಕಿವಿಯನ್ನು ಹೊಂದಿದ್ದ ನಾಯಿಯಾಗಿದೆ. ಅದರ ಕಿವಿಯ ೧೧.೫ ಇಂಚು ಉದ್ದವಾಗಿದೆ. ಇದಕ್ಕೆ ೪೭,೮೦೦ ಡಾಲರ್‌ನ ಜೀವವಿಮೆಯನ್ನು ಮಾಡಲಾಗಿತ್ತು.*** ಐರಿಶ್ ವೂಲ್ ಹೌಂಡ್ ಅತಿದೊಡ್ಡ ನಾಯಿಯಾಗಿದೆ.***.ವಿಶ್ವದ ಜನಸಂಖ್ಯೆಯು ಪ್ರತಿವರ್ಷ ೧೦೦ ದಶಲಕ್ಷ ಹೆಚ್ಚಾಗುತ್ತದೆ. ***೧೦೬ ಮಂದಿ ಹುಡುಗರಿಗೆ ೧೦೦ ಜನ ಹುಡುಗಿಯರಿದ್ದಾರೆ.***೩೧೦೬ ಕ್ಯಾರೆಟ್‌ನ ವಜ್ರವು ಇದುವರೆಗೆ ದೊರೆತ ಅತಿದೊಡ್ಡ ವಜ್ರವಾಗಿದೆ. ***ಅಟೋಮೊಬೈಲ್ ನಿರ್ಮಾಣ ಪ್ರಪಂಚದಲ್ಲೇ ಅತಿದೊಡ್ಡ ಕೈಗಾರಿಕೆಯಾಗಿದೆ.***ಬಿದಿರು ಎಳವೆಯಲ್ಲಿ ದಿನವೊಂದಕ್ಕೆ ೩೬ ಇಂಚಿನಷ್ಟು ಎತ್ತರಕ್ಕೆ ಬೆಳೆಯುತ್ತದೆ.***ಸೂರ್‍ಯನಲ್ಲಿ ಸುಮಾರು ೭೦ ಶೇಕಡಾ ಹೈಡ್ರೋಜನ್, ೨೮ ಶೇಕಡಾ ಹೀಲಿಯಂ, ೧.೫ ಕಾರ್ಬನ್, ನೈಟ್ರೋಜನ್ ಮತ್ತು ಆಕ್ಸಿಜನ್ ಮತ್ತು ೦.೫ ಶೇ ಇತರ ಅಂಶಗಳನ್ನು ಹೊಂದಿದೆ.***ತಾಮ್ರವು ವಿಶ್ವದಲ್ಲೇ ಅತಿಹೆಚ್ಚು ಬಳಕೆಯಲ್ಲಿರುವ ಲೋಹವಾಗಿದೆ.***ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆ ಭಾರತದ ಗೋಲ್ಕಂಡಾ ನದಿದಡದ ಪ್ರದೇಶದಲ್ಲಿ ವಜ್ರವನ್ನು ಪತ್ತೆ ಹಚ್ಚಲಾಯಿತು. ***ಪ್ರತಿ ೨೫ ಮೈಲಿ ದೂರಕ್ಕೊಮ್ಮೆ ಒಂದು ಪೌಂಡ್ ತೂಕದ ಮಾಲಿನ್ಯವನ್ನು ಸೃಷ್ಟಿಸುತ್ತದೆ. ***ಜೋಹಾನ್ಸ್‌ಬರ್ಗ್‌ನಲ್ಲಿ ಪ್ರತಿವರ್ಷ ಒಂದು ಕಾರು ಸರಾಸರಿ ನಾಲ್ಕುವರ್ಷಗಳಲ್ಲಿ ಒಮ್ಮೆ ಅಪಘಾತಕ್ಕೊಳಗಾಗುತ್ತದೆ.***ಒಂದು  ಮರವು ಪ್ರತಿ ವರ್ಷ ಸುಮಾರು ೬೦ ಪೌಂಡ್‌ಗಳಷ್ಟು ಮಾಲಿನ್ಯವನ್ನು ಶುದ್ಧೀಕರಿಸುತ್ತದೆ.***ಗುಲಾಬಿಯ ಸರಿಯಾದ ಬೆಳವಣಿಗೆಗೆ ಪ್ರತಿದಿನ ಸುಮಾರು ಆರು ಗಂಟೆಗಳಷ್ಟು ಸೂರ್‍ಯನ ಬೆಳಕಿನ ಅಗತ್ಯವಿದೆ.***ಯುಎಸ್ಸೆಎಸ್ಸಾರ್ ಪ್ರಪಂಚದಲ್ಲೇ ಮೊದಲ ಬಾರಿಗೆ ಕೃತಕ ಉಪಗ್ರಹ ಸ್ಪುಟ್ನಿಕ್ ೧ ಅನ್ನು ೧೯೫೭ರಲ್ಲಿ ಉಡಾವಣೆ ಮಾಡಿತು.***ಅತಿ ಹೆಚ್ಚಿನ ಅವ ದಾಖಲಾದ ಸೂರ್‍ಯಗ್ರಹಣವೆಂದರೆ ಅದು ೭.೫ ನಿಮಿಷದ್ದಾಗಿದೆ. ***ಚಕ್ರದ ಗಾಡಿಯನ್ನು  ಚೀನಾದಲ್ಲಿ ಕಂಡು ಹಿಡಿಯಲಾಯಿತು.***ಬೋಯಿಂಗ್ ೭೪೭-೪೦೦ ವಿಮಾನದಲ್ಲಿ ಸುಮಾರು ಆರು ದಶಲಕ್ಷ ಬಿಡಿಭಾಗಗಳಿವೆ.***ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಆರುನೂರು ಕೊಠಡಿಗಳಿವೆ.***ನ್ಯೂಯಾರ್ಕ್ ನಲ್ಲಿರುವ ಸೆಂಟ್ರಲ್ ಪಾರ್ಕ್‌ನಲ್ಲಿ ೧೨೫ ಕುಡಿಯುವ ನೀರಿನ ಕಾರಂಜಿಗಳಿವೆ. *** ಮಾನವನ ಮೂಳೆಗಳಿಂದ ತಯಾರಿಸಲಾದ ಚಾಂಡ್ಲಿಯರ್ ಅನ್ನು ಜೆಕೋಸ್ಲಾವಾಕಿಯಾದಲ್ಲಿರುವ ಚರ್ಚೊಂದರಲ್ಲಿ ಕಾಣಬಹುದು.***ಬಾಹ್ಯಾಕಾಶದಲ್ಲಿನ ನಲೆ ( ಮೋಡ್ಯೂಲ್) ಯನ್ನು ಅಮೆರಿಕವು ೧೯೯೮ರಲ್ಲಿ ಆರಂಭಿಸಿದ್ದು, ಸುಮಾರು ೨೦೧೦ ರ ವೇಳೆಗೆ ಪೂರ್ಣಗೊಳ್ಳಲಿದೆ. ಇದು ಒಮ್ಮೆ ಪೂರ್ಣಗೊಂಡರೆ ಕೆನಡಿಯನ್ ಫುಟ್ಬಾಲ್ ಮೈದಾನದಷ್ಟು ಜಾಗಕ್ಕೆ ( ೧೦೮ ಅಡಿ ಉದ್ದ) ಅದು ಸಮನಾಗಲಿದೆ. ಇದರ ತೂಕ ೪೫೦ ಮೆಟ್ರಿಕ್ ಟನ್ನಗಳಷ್ಟಾಗಲಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-1663146143272566982?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/1663146143272566982/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=1663146143272566982' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/1663146143272566982'/><link rel='self' type='application/atom+xml' href='http://www.blogger.com/feeds/1385296099812895991/posts/default/1663146143272566982'/><link rel='alternate' type='text/html' href='http://mkbelalu.blogspot.com/2008/09/blog-post.html' title='ಸಂಕ್ಷಿಪ್ತ ಜ್ಞಾನಕೋಶ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-1072012335949624704</id><published>2008-08-20T11:17:00.000-07:00</published><updated>2008-08-20T11:21:48.467-07:00</updated><title type='text'>ತಂತ್ರ ಫಲಿಸಿತು</title><content type='html'>ಒಂದು ಊರಿನಲ್ಲಿ ಚಿತ್ರಾಂಗನೆಂಬ ರಾಜನಿದ್ದ. ಆತನಿಗೆ ಬೇಟೆಯಾಡುವುದೆಂದರೆ ಬಲು ಇಷ್ಟ. ರಾಜ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿತ್ತು. ಜನ ರಾಜನಲ್ಲಿಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ರಾಜ ಸಕಲ ಸಿದ್ಧತೆಗಳೊಂದಿಗೆ ಹೊರಟ.&lt;br /&gt;ಕಾಡಿನಿಂದ ಊರಿನ ಕಡೆಗೆ ಹಾರಿಕೊಂಡು ಹೋಗುತ್ತಿದ್ದ ಕಾಗೆ ರಾಜ ಕಾಡಿಗೆ ಬೇಟೆಗೆ ಬರುತ್ತಿರುವುದು ಕಾಣಿಸಿತು. ಅದು ಕೂಡಲೇ ಕಾಡಿಗೆ ಹಾರಿ ಬಂದು ಕಾಡಿನಲ್ಲಿದ್ದ ಪ್ರಾಣಿ ಪಕ್ಷಿಗಳಿಗೆ ರಾಜ ಬೇಟೆಗೆ ಸೈನಿಕರೊಂದಿಗೆ ಬರುತ್ತಿದ್ದಾನೆ. ಇನ್ನು ನಮಗೆ ಉಳಿಗಾಲವಿಲ್ಲ. ಈಗ ನಾವು ಬೇರೆ ಊರಿಗೆ ಹೋಗುವುದೇ ವಾಸಿ. ಇಲ್ಲದಿದ್ದರೆ ನಾವು ನಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿತು.&lt;br /&gt;ಕಾಗೆಯ ಮಾತು ಗಿಳಿ, ಗಾಯಕಿ ಕೋಗಿಲೆ , ಚತುರ ಮೊಲ, ಜಿಂಕೆ ಹೀಗೆ ಎಲ್ಲ ಪ್ರಾಣಿಗಳಗೂ ಹೌದೆನಿಸಿತು. ಆದರೆ ಕಾಡಿನ ರಾಜ ಸಿಂಹ  ‘ ನೀವು ಹೆದರಬೇಡಿ, ನಾನು ನಿಮಗೆ ರಕ್ಷಣೆ ಕೊಡುತ್ತೇನೆ. ಅವನು ನಾಡಿಗೆ ರಾಜನಾದರೆ ನಾನು ಕಾಡಿಗೆ ರಾಜ. ನಾಡಿನ ಜನರ ಹಿತ ರಕ್ಷಣೆ ಅವನಿಗೆ ಎಷ್ಟು ಮುಖ್ಯವೋ, ಹಾಗೆ ನನಗೆ ನನ್ನ ಪ್ರಜೆಗಳ ಕ್ಷೇಮವೇ ಮುಖ್ಯ ಎಂದಿತು. ಸಿಂಹ ರಾಜನ ಮಾತಿನಿಂದ ಕಾಡಿನ ಪ್ರಾಣಿಗಳಿಗೆ ಸಂತಸವಾಯಿತು.&lt;br /&gt;ಸಿಂಹರಾಜ ಕೂಡಲೇ ಒದಗಿ ಬಂದ ಆಪತ್ತನ್ನು ನಿಭಾಯಿಸುವುದು ಹೇಗೆಂದು ಚರ್ಚಿಸಲು ಮಂತ್ರಿ ಮಂಡಲದ ಸಭೆ ಕರೆಯಿತು. ಸಭೆಯಲ್ಲಿ ಭೂ ಸೈನ್ಯದ ದಂಡನಾಯಕ ಆನೆ, ಸಾಮಂತ ರಾಜ ಹುಲಿರಾಯ, ಮಂತ್ರಿ ನರಿ, ಆಸ್ಥಾನ ನರ್ತಕಿ ನವಿಲು, ಜಲ ರಕ್ಷಣಾ ಪಡೆಯ ಮೊಸಳೆ, ವಾಯದಳದ  ನಾಯಕ ಗರುಡ ಹೀಗೆ ಎಲ್ಲರೂ ಸೇರಿದ್ದರು. ಕಾಡಿನ ಪ್ರಾಣಿಗಳಿಗೆ ಬಂದ ಅಪಾಯವನ್ನು ತಪ್ಪಿಸುವ ಬಗ್ಗೆ ಚಾಣಾಕ್ಷ ಮಂತ್ರಿ ಉಪಾಯವೊಂದನ್ನು ಹೇಳಿತು.&lt;br /&gt;ಮಹಾರಾಜಾ, ‘ದಿನೇ ದಿನೆ ಕಾಡನ್ನು ಕಡಿದು ನಾಡನ್ನಾಗಿ ಮಾಡಿ ನಮ್ಮ ಜಾಗವನ್ನು ಜನ ಆಕ್ರಮಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಮ್ಮನ್ನು ಬಿಲ್ಲುಬಾಣ, ಕೋವಿಗಳಿಂದ ಹೊಡೆದು ಕೊಲ್ಲುತ್ತಿದ್ದಾರೆ. ಹೀಗಿರುವಾಗ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಭೂ ದಳ, ನೌಕಾದಳ, ವಾಯುದಳದ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಈ ಸಮಸ್ಯೆ ಎದುರಿಸಬೇಕು’ ಎಂದಿತು.&lt;br /&gt;ನಾಡಿನ ಜನರನ್ನು ಹೇಗೆ ಎದುರಿಸುವುದೆಂಬ ಕಾರ್‍ಯ ತಂತ್ರವನ್ನೂ ಅದು ಅಲ್ಲಿ ಸೇರಿದ್ದ ಜಲಚರ, ಭೂಚರ, ಬಾನಾಡಿ ಮಿತ್ರರ ಮುಂದಿಟ್ಟಿತು.&lt;br /&gt;ಜನ ನಮ್ಮನ್ನು ಬೇಟೆಯಾಡಲು ಬಂದಾಗ ಅವರನ್ನು ಮೂರೂ ದಿಕ್ಕುಗಳಿಂದ  ಕಾಡಿನ ಒಳ ನುಸುಳದಂತೆ ತಡೆಯಬೇಕು. ಅದಕ್ಕೆ ಗರುಡನ ನೇತೃತ್ವದಲ್ಲಿ ಹಕ್ಕಿಗಳು ಕಲ್ಲುಗಳನ್ನು ಎತ್ತಿ ಸೈನಿಕರ ಮೇಲೆ   ಎಸೆಯಬೇಕು. ಅವರ ಹಿಂದಿನಿಂದ ಹೋಗಿ ಕುಕ್ಕಬೇಕು. ಮೊಸಳೆಯ ನಾಯಕತ್ವದಲ್ಲಿ ನೀರಿನ ಮೂಲಕ ಬೇಟೆಗೆ ಬರುವವರನ್ನು ಅಲ್ಲಿಂದ ಮುಂದೆ ಬಾರದಂತೆ ತಡೆಯುವುದು, ಆನೆಯ ಮುಂದಾಳತ್ವದಲ್ಲಿ ದೊಡ್ಡದೊಡ್ಡ ಬಂಡೆಗಲ್ಲುಗಳನ್ನು ಬೇಟೆಯಾಡಲು ಬರುವವರ ಮೇಲೆ ತಳ್ಳುವುದು. ಅದನ್ನು ಬೇಸಿ ಬಂದರೆ ಅವರನ್ನು ಹುಲಿ, ಚಿರತೆ, ಕತ್ತೆ ಕಿರುಬ, ಕಾಡು ನಾಯಿ, ಉರಗ ಪಡೆಯು ಎದುರಿಸಬೇಕೆಂದು ತಿಳಿಸಿತು.&lt;br /&gt;ನರಿಯ ಬುದ್ಧಿವಂತಿಕೆಯ ನುಡಿ ಅವರಿಗೆ ಸರಿಯೆನಿಸಿತು.ಪ್ರಾಣಿಗಳ ಪೂರ್ವ ಸಿದ್ಧತೆ ತಿಳಿದಿರದ ಚಿತ್ರಾಂಗ ರಾಜ ಎಂದಿನಂತೆ ಸೈನಿಕರೊಂದಿಗೆ ಬೇಟೆಗೆ ಬಂದ. ಪ್ರಾಣಿಗಳು ತಾವಂದು ಕೊಂಡಂತೆ ಒಗ್ಗಟ್ಟಿನಿಂದ ಎದುರಿಸಿದವು. ಬೇಟೆಯಾಡಲು ಬಂದವರು ಬಂದದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಕಾಲ್ಕಿತ್ತವು. ಮುಂದೆ  ಕಾಡಿನ ಪ್ರಾಣಿಗಳು ಯಾವುದೇ ಚಿಂತೆ ಇಲ್ಲದೆ ನೆಮ್ಮದಿಯ ಜೀವನ ನಡೆಸಲಾರಂಭಿಸಿದವು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-1072012335949624704?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/1072012335949624704/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=1072012335949624704' title='1 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/1072012335949624704'/><link rel='self' type='application/atom+xml' href='http://www.blogger.com/feeds/1385296099812895991/posts/default/1072012335949624704'/><link rel='alternate' type='text/html' href='http://mkbelalu.blogspot.com/2008/08/blog-post.html' title='ತಂತ್ರ ಫಲಿಸಿತು'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>1</thr:total></entry><entry><id>tag:blogger.com,1999:blog-1385296099812895991.post-4617232910088659744</id><published>2008-05-08T11:46:00.000-07:00</published><updated>2008-05-08T11:49:39.565-07:00</updated><title type='text'>ಶತಾಯುಷಿಗೆ ನಮನ</title><content type='html'>ಶತಾಯುಷಿಗೆ ನಮನ&lt;br /&gt;ನೂರು ವರುಷದ ಕಾಲ ಜೀವನದಿ ತಪಗೈದು&lt;br /&gt;ಸಿದ್ಧಯೋಗಿಯ ತೆರದಿ ಬಾಳಿದವರು&lt;br /&gt;ಸಿದ್ಧಗಂಗೆಯ ಒಳಗೆ ಶುದ್ಧ ಜೀವನ ನಡೆಸಿ&lt;br /&gt;ಶಿವಕುಮಾರರು ಎನಿಸಿರುವರು&lt;br /&gt;ತ್ರಿವಿಧ ದಾಸೋಹ ನಿತ್ಯ ಧರ್ಮಗಳ&lt;br /&gt;ನಡೆಸುತ ಅನುದಿನ ಕಳೆಯುವರು&lt;br /&gt;ಮಾಗಿದವರು ಬಾಗುವರೆಂಬ&lt;br /&gt;ಸತ್ಯವ ಅವರು ತೋರಿಹರು&lt;br /&gt;ಮಕ್ಕಳ ಒಳಗೆ ದೇವರ ಕಾಣುತ&lt;br /&gt;ಗುರುಗಳು ಜ್ಞಾನವ ನೀಡುವರು&lt;br /&gt;ಜನತಾದರ್ಶನದಲ್ಲೂ ದೇವರ ನೋಡುತ&lt;br /&gt;ಪುಳಕವ ತಾವು ಹೊಂದುವರು&lt;br /&gt;ನವಚೇತನವನು ತುಂಬುತ ಜನರಲಿ&lt;br /&gt;ಎಲ್ಲರ ಒಡನೆಯು ಬೆರೆಯುವರು&lt;br /&gt;ಜೀವನವನ್ನೇ ದೇವರ ಸೇವೆಗೆ&lt;br /&gt;ಇಟ್ಟಾ ಯೋಗಿಯೆ ಆಗಿಹರು&lt;br /&gt;ವೀರಾಪುರದಲಿ ಹುಟ್ಟಿದ ಅವರು&lt;br /&gt;ತ್ಯಾಗ ಜೀವನ ನಡೆಸಿಹರು&lt;br /&gt;ಉದ್ಧಾನ ಶಿವಯೋಗಿಗಳ ಮಾತಿಗೆ&lt;br /&gt;ಒಪ್ಪುತ ನಡೆದಿಹರು&lt;br /&gt;ಸಿದ್ಧಲಿಂಗನ ಸೇವೆಯ ಮಾಡಲು&lt;br /&gt;ಸಿದ್ಧವಾಗಿ ನಿಂತವರು&lt;br /&gt;ಗುರುಲಿಂಗ, ಜಂಗಮ ಭಕ್ತಿಗೆ&lt;br /&gt;ದೇವರೆ ಅವರಿಗೆ ಒಲಿದಿಹರು.&lt;br /&gt;ಮುರಲಿಕೃಷ್ಣ ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-4617232910088659744?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/4617232910088659744/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=4617232910088659744' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/4617232910088659744'/><link rel='self' type='application/atom+xml' href='http://www.blogger.com/feeds/1385296099812895991/posts/default/4617232910088659744'/><link rel='alternate' type='text/html' href='http://mkbelalu.blogspot.com/2008/05/blog-post_08.html' title='ಶತಾಯುಷಿಗೆ ನಮನ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-2147816269127150141</id><published>2008-05-07T10:49:00.000-07:00</published><updated>2008-05-07T10:50:48.527-07:00</updated><title type='text'>ಧರ್ಮಾಕಾರಿ ರಾಜಋಷಿ ಡಾ. ಡಿ. ವಿರೇಂದ್ರ ಹೆಗ್ಗಡೆ</title><content type='html'>ಮಂಜುನಾಥ ಎಂದಾಗ ನೆನಪಾಗುವುದು ಧರ್ಮಸ್ಥಳ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿನ ನೇತ್ರಾವತಿ ನದಿತಟದಲ್ಲಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಜತೆಜತೆಗೆ ಕಣ್ಣಮುಂದೆ ಬಂದು ನಿಲ್ಲುವುದು ಅಲ್ಲಿನ ಧರ್ಮಾಕಾರಿ ರಾಜಋಷಿ ಡಾ. ಡಿ. ವಿರೇಂದ್ರ ಹೆಗ್ಗಡೆ.&lt;br /&gt;ಬಿಳೀ ಧೋತರ, ಬಿಳೀ ಶರ್ಟು, ಮುಂಡಾಸು ಧರಿಸುವ ಇವರು ಆಕರ್ಷಕ ವ್ಯಕ್ತಿತ್ವದ, ಸೌಮ್ಯ ಸ್ವಭಾವದ ಸದಾ ನಗುಮೊಗದ, ದುಂಡುಮುಖದ ಎಲ್ಲರ ಸೂರ್ತಿಯ ಚಿಲುಮೆ.  ಇಂಥ ಹೆಗ್ಗಡೆಯವರನ್ನು ಧರ್ಮಸ್ಥಳದ ಮಾತನಾಡುವ ಮಂಜುನಾಥ ಎಂದೇ ಪ್ರೀತಿ, ಭಕ್ತಿ, ಗೌರವಗಳಿಂದ ಕಾಣಲಾಗುತ್ತದೆ. ಊರಿನವರಂತೂ  ಖಾವಂದರು, ಧನಿಗಳು ಎಂದು ಅವರನ್ನು ಪ್ರೀತ್ಯಾದರಗಳಿಂದ ನೋಡುತ್ತಾರೆ. ಹಲವರು ತಮ್ಮ ಮನೆ, ಅಂಗಡಿಗಳಲ್ಲಿ ಹಗ್ಗಡೆಯವರ ಫೋಟೊಗಳನ್ನಿಟ್ಟು ಪೂಜ್ಯ ಭಾವನೆಯಿಂದ ಗೌರವಿಸುತ್ತಾರೆ.&lt;br /&gt;ಧರ್ಮಸ್ಥಳ ಧರ್ಮದ ನೆಲೆವೀಡು. ಧರ್ಮದೇವತೆಗಳ ಆಜ್ಞಾನುವರ್ತಿಯಾಗಿ ದಾನಧರ್ಮಗಳಲ್ಲಿ ನಿರತರಾಗಿರುವವರು ವೀರೇಂದ್ರ ಹಗ್ಗಡೆ.&lt;br /&gt;ನಿಷ್ಕಲ್ಮಷ ಮನಸ್ಸಿನ ಜನರ ಕಷ್ಟ ಸುಖಗಳನ್ನು ತಮ್ಮದೆಂದು ಬಗೆಯುವ ಹೆಗ್ಗಡೆಯವರು ತಮ್ಮ ಪೂರ್ವಿಕರ ಧ್ಯೇಯಾದರ್ಶಗಳನ್ನು ಮೈಗೂಡಿಸಿಕೊಂಡು, ಅದನ್ನು ನಭದೆತ್ತರಕ್ಕೆ ಬೆಳೆಸಿದವರು. ಧರ್ಮಸ್ಥಳದ ಖ್ಯಾತಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೇರುವಂತೆ ಶ್ರಮಸಿದವರು.&lt;br /&gt;ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮನವರ ಜ್ಯೇಷ್ಠ ಪುತ್ರನಾಗಿ ೧೯೪೮ರ ನವೆಂಬರ ೨೫ರಂದು ವೀರೇಂದ್ರ ಕುಮಾರರು ಜನಿಸಿದರು. ಅಂದಿನ ಧರ್ಮಾಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರಿಗೆ ಈ ಕುಮಾರನೆಂದರೆ ಹೆಚ್ಚಿನ ವಾತ್ಸಲ್ಯ್ತ. ಬೀಡಿನಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿ ಇವರು ಎಲ್ಲರಿಗಿಂತ ಭಿನ್ನ ! ಚೆಲುವಿನೊಂದಿಗೆ ಗಂಭೀರತೆಯೂ ಮುಗ್ದತೆಯೂ ಕೂಡಿ ಎಲ್ಲರಿಗಿಂತ ಮೋಹಕವಾಗಿದ್ದರು.&lt;br /&gt;ವೀರೇಂದ್ರರ ಪ್ರಾಥಮಿಕ ಶಿಕ್ಷಣ ಬಂಟ್ವಾಳ ಮತ್ತು ಧರ್ಮಸ್ಥಳಗಳಲ್ಲಾಯಿತು. ಉಜಿರೆಯ ಸಿದ್ಧವನ ಗುರುಕುಲದಲ್ಲಿ ಸ್ವಲ್ಪ ಕಾಲ ಅವರು ಕಲಿತಿದ್ದರು. ಮುಂದೆ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಪಡೆದರು. ಅನಂತರ ಕಾವೇರಿ ಭವನದ ಸಮೀಪದ ಸರಕಾರಿ ಕಾಲೇಜು ಸೇರಿ ೧೯೬೮ರಲ್ಲಿ ಬಿಎ ಪದವಿ ಪಡದರು.&lt;br /&gt;ತಂದೆ ರತ್ನವರ್ಮ ಹಗ್ಗಡೆಯವರ ಅಕಾಲಿಕ ನಿಧನದಿಂದಾಗಿ ೨೧ನೇ ವಯಸ್ಸಿನಲ್ಲಿಯೇ ವೀರೇಂದ್ರ ಕುಮಾರರಿಗೆ ಪಟ್ಟಾಭಿಷೇಕವಾಯಿತು. ಅವರು ವೀರೇಂದ್ರ ಹೆಗ್ಗಡೆಯವರಾಗಿ ೧೯೬೮ರ ಅಕ್ಟೋಬರ್ ೨೪ರಂದು ಧರ್ಮಸ್ಥಳದ ಕ್ಷೇತ್ರಾಕಾರಕ್ಕೆ ಬಂದು ಧರ್ಮಾಕಾಗಳಾದರು. ನೆಲ್ಯಾಡಿ ಬೀಡಿನಲ್ಲಿ ನಡೆಯುವ ಪಟ್ಟಾಭಿಷೇಕವು ವಿಶಿಷ್ಟ ಸಮಾರಂಭ. ಧರ್ಮದೈವಗಳು ಹೆಗ್ಗಡೆಯವರನ್ನು ಉಯ್ಯಾಲೆಯಲ್ಲಿ ಕುಳ್ಳಿರಿಸಿ,ಅಕಾರದ ಖಡ್ಗವನ್ನಿತ್ತು ಹೊಸ ಹಗ್ಗಡೆಯವರನ್ನು ತೂಗುತ್ತಾರೆ. ಸ್ಥಳದ ದಾನ, ಧರ್ಮ ನಡೆಸುವಂತೆ ಆದೇಶಿಸುತ್ತಾರೆ. ತಾವು ಬೆಂಗಾವಲಾಗಿರುವುದಾಗಿ ಅಭಯ ನೀಡುತ್ತಾರೆ.&lt;br /&gt; ಇಲ್ಲಿ ಧರ್ಮದೈವಗಳು ನೆಲ್ಯಾಡಿ- ಮನೆತನದ  ಯಜಮಾನನ್ನು ತಮ್ಮ ಪ್ರತಿನಿಯೆಂದು ತಮ್ಮ ಪಾತ್ರಿಗಳ ಮೂಲಕ ಘೋಷಿಸುವ ಧಾರ್ಮಿಕ ವಿಯೇ ಪಟ್ಟಾಭಿಷೇಕ.&lt;br /&gt;ವೀರೇಂದ್ರ ಹಗ್ಗಡೆಯವರಿಗೆ ೧೯೭೨ರ ಡಿಸೆಂಬರ್ ೨೭ರಂದು ಮಾವನ ಮಗಳಾದ ಹೇಮಾವತಿ ಹಗ್ಗಡೆ ಅವರೊಂದಿಗೆ ವಿವಾಹವಾಯಿತು. ಆಕೆ ಅವರ ತಾಯಿಯ ಹಿರಿಯಣ್ಣನ ಮಗಳು.&lt;br /&gt;ವೀರೇಂದ್ರ ಹೆಗ್ಗಡೆಯವರು ತಮ್ಮ ಅಕಾರದ ಆರಂಭದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ.&lt;br /&gt;‘೧೯೬೮ರಲ್ಲಿ ತಂದೆಯವರ ( ೫೧ನೇ ವಯಸ್ಸಿನಲ್ಲಿ) ದೇಹಾಂತ್ಯವಾದಾಗ ನನಗೆ ಅಕಾರ ಸ್ವೀಕಾರಕ್ಕೆ ಬೇಕಾದ ಮಾನಸಿಕ ತಯಾರಿ ಇರಲಿಲ್ಲ. ಬೇಡದ ಒತ್ತಾಯದ ಹೊಣೆಗಾರಿಗೆ ಎಂಬ ಭಾವನೆ ಬರುತ್ತಿತ್ತು. ಆದರೆ ಕ್ಷೇತ್ರದ ಪೀಠದ ಗಂಭೀರತೆ, ಹೊಣೆಗಾರಿಕೆ ಬೇಗನೆ ಅನುಭವಕ್ಕೆ ಬಂತು. ಪ್ರತಿಕ್ಷಣವನ್ನೂ ಯಾವುದೇ ಭಯ ಇಲ್ಲದೆ ಆನಂದಿಸ ತೊಡಗಿದೆ. ಕರ್ತವ್ಯದ ದೃಷ್ಟಿಯಿಂದ ಹಾಗಾಗಿ ಮೊದಲ ದಿನಗಳು ಒತ್ತಡ ಇದ್ದರೂ ಆ ಕಾರ್‍ಯದಲ್ಲಿ ಉತ್ಸಾಹ ಉಂಟಾಯಿತು. ಪ್ರತಿನಿಮಿಷ ನಿಮಿಷಕ್ಕೂ ಇಲ್ಲಿ ವಿಷಯಗಳು ವಿಷಯಾಂತರವಾಗುತ್ತದೆ. ಅದರಲ್ಲಿ ಸೃಜನಾತ್ಮಕತೆಯಿರುತ್ತದೆ. ವಿಷಯಾಂತರವಾಗುವುದೇ ಆಕರ್ಷಣೆ. ಒಂದೇ ರೀತಿಯ ವ್ಯವಹಾರ ಇರುವುದಿಲ್ಲ. ಅದನ್ನು ಸಂತೋಷದೀಂದ ಸ್ವೀಕರಿಸುತ್ತೇನೆ. ಯಾವತ್ತೂ ದಿನಗಳು ಒತ್ತಡ, ಕಷ್ಟ ಎನಿಸುವುದಿಲ್ಲ. ಎಲ್ಲ ವೈವಿಧ್ಯಗಳಿರುತ್ತದೆ. ಸಮಸ್ಯೆಗಳಿಗೆ ಪರಿಹಾರ ಇರುತ್ತದೆ. ಸಮಸ್ಯೆ ಬಂದಾಗ ಪರಿಹಾರ ನೀಡಬೇಕು. ಸಮಸ್ಯೆ ಪ್ರಶ್ನೆ  ಕೇಳಿ ಬಾಯಿ ಮುಚ್ಚುವುದರೊಳಗೆ  ಉತ್ತರ ತಿಳಿಸಬೇಕು. ಒತ್ತಡದಲ್ಲಿ ಕಾರ್‍ಯ ನಿರ್ವಹಿಸುತ್ತಾ ಹೋದರೆ ಅದರಲ್ಲಿರುವ ಸಂತೋಷವೇ ಬೇರೆ.ಇದು ಸಾಧ್ಯವಾಗುವುದು ಒಂದು ಅವರ ಜೀವನಾನುಭವದಿಂದ. ಇನ್ನೊಂದು ಕ್ಷೇತ್ರದಲ್ಲಿ ಕೂತಾಗ ಮಂಜುನಾಥ ಸ್ವಾಮಿಯು ನೀಡುವ ಪ್ರೇರಣೆಯಿಂದ ಎನ್ನಬಹುದು ’.&lt;br /&gt;ಸುಸಜ್ಜಿತ ವಸತಿ ಗೃಹಗಳು, ಸಾವಿರಾರು ಜನರು ಒಮ್ಮೆಗೆ ಕುಳಿತು ಉಚಿತವಾಗಿ ಊಟ ಮಾಡಬಹುದಾದ ಅನ್ನಪೂರ್ಣ ಛತ್ರ, ಸ್ವಚ್ಛ  ರಸ್ತೆಗಳು, ಶೌಚಾಲಯಗಳು, ಹೀಗೆ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳಿಗೆ ಸಕಲ ಸೌಲಭ್ಯಗಳೂ ಲಭ್ಯ. ಆಧುನಿಕ ದೃಷ್ಟಿಯಿಂದ, ದೂರದೃಷ್ಟಿ ಬಳಸಿ ವೀರೇಂದ್ರ ಹೆಗ್ಗಡೆಯವರು ಮಾಡಿದ ಅವರ ಎಲ್ಲ ಕೆಲಸಗಳು ಇತರರಿಗೆ ಮಾದರಿ.&lt;br /&gt;ವೀರೇಂದ್ರ ಹೆಗ್ಗಡೆಯವರು ವಿದ್ಯಾಪಕ್ಷಪಾತಿ. ರಾಜ್ಯದ ಹಲವೆಡೆ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು ಮಾದರಿಯಾಗಿ ಕಾರ್‍ಯ ನಿರ್ವಹಿಸುತ್ತಿವೆ. ವಿದ್ಯಾದಾನದಲ್ಲಿ ಗುಣಮಟ್ಟ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಲ್ಲಿ ಬೆಂಬಲ ಸಿಗುತ್ತದೆ.&lt;br /&gt;ಧರ್ಮಸ್ಥಳ ಬೇರೆ ಅಲ್ಲ. ವೀರೇಂದ್ರ ಹೆಗ್ಗಡೆ ಎಂದರೆ ಬೇರೆಯಲ್ಲ. ಅಷ್ಟು ಅಭಿವೃದ್ಧಿ ಕಾರ್‍ಯ ಅವರ ಅವಯಲ್ಲಿ ನಡೆಯುತ್ತಿದೆ. ಅವರ ಈ ಎಲ್ಲ ಕಾರ್‍ಯಗಳಿಗೆ  ಸೋದರರಾದ ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ರಾಜೇಂದ್ರ ಕುಮಾರರ ಬೆಂಬಲವಿದೆ. ‘ಅವರು ಬೆಂಬಲವಾಗಿ ನಿಂತದ್ದೇ ಇದಕ್ಕೆ ಮೂಲ ಕಾರಣ. ಸೋದರರ ಬೆ ಂಬಲವಿಲ್ಲದಿದ್ದರೆ ಎರಡು ಮೂರು ಐಎಎಸ್ ಅಕಾರಿಗಳು ಈ ಸಂಸ್ಥೆಯನ್ನು ನೋಡಿಕೊಳ್ಳಲು ಬೇಕಾಗುತ್ತಿತ್ತು’ ಎಂದು ಹೆಗ್ಗಡೆಯವರು ಹೇಳುತ್ತಾರೆ.&lt;br /&gt;ಧರ್ಮಸ್ಥಳದಲ್ಲಿನ ವಸ್ತು ಸಂಗ್ರಹಾಲಯ ಮಂಜೂಷವಂತೂ ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ಅನ್ನು ನೆನಪಿಸುವಂತಿದೆ. ಅಷ್ಟೊಂದು ವೈವಿಧ್ಯಮಯ ವಸ್ತುಗಳನ್ನು ಅಲ್ಲಿ ಕಾಣಬಹುದು.&lt;br /&gt;‘ ಆರಂಭದಲ್ಲಿ ದೇವಸ್ಥಾನದಲ್ಲಿ ಕೆಲವು ವಸ್ತುಗಳು ಸಿಕ್ಕವು. ಕ್ಷೇತ್ರದ ಮಹಾತ್ಮೆ ಮುಂದೆ ಹೇಗೆ ಬೆಳೆಯಿತು ಎಂದು ನಾನೇ ಹಿಂದಿರುಗಿ ನೋಡಿದರೆ ನನ್ನಕಾಲದಲ್ಲಿ ಅದು ಆಯ್ತಾ ಎಂದು ನನಗೇ ಆಶ್ಚರ್ಯವಾಗುತ್ತದೆ ’ ಎಂದು ಹಗ್ಗಡೆಯವರು ಅಚ್ಚರಿ ಪಟ್ಟುಕೊಳ್ಳುತ್ತಾರೆ.&lt;br /&gt;ಅದೇ ರೀತಿ ಬೇರಲ್ಲೂ ನೋಡಲು ಸಾಧ್ಯವಿಲ್ಲದಂತಹ ಅಪೂರ್ವ ಕಾರುಗಳ ಸಂಗ್ರಹ ಅವರಲ್ಲಿದೆ. ಕಾರು ಮ್ಯೂಸಿಯಂನಲ್ಲಿರುವ ಪ್ರತಿ ಕಾರೂ ತನ್ನ ಇತಿಹಾಸವನ್ನು ಸಾರಿ ಹೇಳುವಂತಿದೆ.&lt;br /&gt;ಧರ್ಮಾಕಾರಿ ರಾಜಋಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು  ಒಬ್ಬ ಅತ್ಯುತ್ತಮ ಪೋಟೊ ಗ್ರಾಫರ್ ಅನ್ನುವುದು ಹೆಚ್ಚಿನವರಿಗೆ ಗೊತ್ತಿರದು. ಫೋಟೊ ಗ್ರಫಿ ಅವರು ಹವ್ಯಾಸವಾಗಿ ಬೆಳೆಸಿಕೊಂಡು ಬಂದದ್ದು. ಬೇರೆಯವರ ಹಾಗೆ ಫೋಟೊ ತೆಗೆಯಲು ನನಗೆ ಸ್ವಾತಂತ್ರ್ಯವಿಲ್ಲ. ಆದ್ದರಿಂದ ಮಗಳು ಶ್ರದ್ಧಾ ನೀವು ತೆಗೆಯುವುದೇನಿದ್ದರೂ ಪ್ರಕೃತಿ ಮತ್ತು ಕಟ್ಟಡದ ಫೋಟೊ ತೆಗೆಯುತ್ತೀರಿ ಎಂದು ಅವರನ್ನು ಹಾಸ್ಯ ಮಾಡುತ್ತಾರಂತೆ ! ‘ಬೇರೆಯವರಂತೆ ಫೋಟೊ ತೆಗೆಲು ಮುಕ್ತ ವಾತಾವರಣ ನನಗೆ ಸಿಗುವುದಿಲ್ಲ. ಆದ್ದರಿಂದ ಹೊರಗೆ ಹೋದಾಗ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಹೆ೩ಚ್ಚಾಗಿ ಫೋಟೊ ತೆಗೆಯುತ್ತೇನೆ ’ ಎನ್ನುತ್ತಾರವರು.&lt;br /&gt;ಬಾಹುಬಲಿ ಎಂದೊಡನೆ ಶ್ರವಣಬೆಳಗೊಳದ ಇಂದ್ರಗಿರಿಯ ಮೇಲೆ ಸಾವಿರಾರು ವರ್ಷಗಳಿಂದ ವಿರಾಜಮಾನವಾಗಿರುವ  ಬಾಹುಬಲಿಮೂರ್ತಿ ಕಣ್ಮುಂದೆ ಬರುತ್ತದೆ. ಬಾಹುಬಲಿ ವಿಗ್ರಹದ ಕೆತ್ತನೆ, ಸಾಗಾಣೆ ಮತ್ತು ಪ್ರತಿಷ್ಠಾಪನೆ ವೀರೇಂದ್ರ ಹೆಗ್ಗಡೆಯವರ ಮಹತ್ವದ ಸಾಧನೆಗಳಲ್ಲೊಂದು.&lt;br /&gt;ಬಾಹುಬಲಿಯ ಶಿಲಾಮೂರ್ತಿಯನ್ನು ಮಾಡಿಸಬೇಕೆಂದು ನಿರ್ಧರಿಸಿದ ಕೂಡಲೇ ಶ್ರೀ ರತ್ನವರ್ಮ ಹಗ್ಗಡೆ ಮತ್ತು ರತ್ನಮ್ಮನವರು ಬಾಹುಬಲಿಗಳಿದ್ದ ಎಲ್ಲ ಕ್ಷೇತ್ರಗಳನ್ನು ಸಂದರ್ಶಿಸಿದರು. ಮೊದಲು ಕೊಲ್ಲಾಪುರದಲ್ಲಿದ್ದಂತಹ ಅಮೃತಶಿಲೆಯ ಮೂರ್ತಿಯನ್ನೇ ಸ್ಥಾಪಿಸಬೇಕೆಂದು ನಿರ್ಧರಿಸಿದರು. ಆದರೆ ಧರ್ಮಸ್ಥಳದ ಮಳೆಗಾಲಗಳನ್ನು ತಡೆಯುವ ಶಕ್ತಿ ಆ ಶ್ವೇತ ಶಿಲೆಗೆ ಇರುವುದಿಲ್ಲವೆಂಬ ವೈಜ್ಞಾನಿಕ ತತ್ತ್ವವನ್ನು ತಿಳಿದ ನಂತರ ಸ್ಥಳೀಯ ಶಿಲೆಯಲ್ಲೇ ಮೂರ್ತಿ ರಚಿಸಲು ಸಮ್ಮತಿಸಿದರು. ಅದರಂತೆ ಕಾರ್ಕಳದ ಶಿಲ್ಪಿ ರೆಂಜಾಳ ಗೋಪಾಲ ಕೃಷ್ಣ ಶೆಣೈ ಅವರು ಮಹಾಮೂರ್ತಿಯ ರಚನೆಗೆ ಕಾರ್‍ಯ ಪ್ರವೃತ್ತರಾದರು. ಅವರು ಕಾರ್ಕಳದ ಸಮೀಪದ ರಾಮಸಮುದ್ರದ ಬಳಿಯ ಶಿಲೆಯನ್ನು ಯೋಗ್ಯವೆಂದು ಆರಿಸಿದರು. ಅಲ್ಲಿ ದೊರೆತ ಶಿಲೆ ನೂರು ಅಡಿ ಎತ್ತರ ಮತ್ತು ಐವತ್ತೆಂಟು ಅಡಿಗಳ ಅಗಲವಿತ್ತು. ನೂರು ಅಡಿಗಳ ಮೂರ್ತಿಯನ್ನೇ ರಚಿಸಿರೆಂದು ರತ್ನವರ್ಮ ಹೆಗ್ಗಡೆಯವರು ಹೇಳಿದರು. ಆದರೆ ಶಿಲ್ಪಶಾಸ್ತ್ರವನ್ನು ಅನುಸರಿಸಿ ರಚಿಸಬೇಕಾದ್ದರಿಂದ ಪೀಠವನ್ನು ಬಿಟ್ಟು ಅಂಗುಷ್ಟದಿಂದ ನೆತ್ತಿಯವರೆಗೆ ೩೯ ಅಡಿಗಳ ಮೂರ್ತಿಯನ್ನು ರಚಿಸಲು ನಿರ್ಧರಿಸಿದರು.&lt;br /&gt;ಬಾಹುಬಲಿಯ ಶಿಲ್ಪ ರಚನಾ ಕಾರ್‍ಯ ಪ್ರಾರಂಭವನ್ನು ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಕುಮಾರರಿಂದಲೇ ಮಾಡಿಸಿದ್ದರು. ಆ ದಿನ ಜ್ಯೋತಿಷ್ಯ ಶಾಸ್ತ್ರಾನುಸಾರ ವೀರೇಂದ್ರರ ಜನನ ನಕ್ಷತ್ರಕ್ಕೂ ಶೆಣೈಯವರ ಜನನ ನಕ್ಷತ್ರಕ್ಕೂ ಉತ್ತಮ ತಾರಾಬಲವಿದ್ದುದೇ ಅದಕ್ಕೆ ಕಾರಣ. ಹೀಗೆ ಮಂಗಲಪಾದೆ ಎಂಬಲ್ಲಿ ಬಾಹುಬಲಿ ಮೂರ್ತಿ ರಚನಾ ಕಾರ್‍ಯ ಆರಂಭವಾಯಿತು.&lt;br /&gt;ಮೂರ್ತಿ ರಚಿಸಿದ ಮೇಲೆ ಅದನ್ನು ಸಾಗಿಸುವದೆಂತು ಎಂಬುದು ಸಮಸ್ಯೆಯೇ ಆಗಿತ್ತು. ಆಗ ಧರ್ಮಾಕಾರಿ ವೀರೇಂದ್ರ ಹೆಗ್ಗಡೆಯವರು ಈ ಕಾರ್‍ಯವನ್ನು ವಹಿಸಿಕೊಳ್ಳಲು ಮಂಗತ್ ರಾಂ ಬ್ರದರ್‍ಸ್ ಕಂಪನಿ ಮಾಲೀಕರಾದ ಮುಂಬಯಿಯ ದೀನನಾಥ ಓಬಾನ್ ಅವರನ್ನು ಕೇಳಿಕೊಂಡರು. ಇದಕ್ಕಾಗಿ ಕಂಪನಿಯವರು ವಿಶೇಷ ಟ್ರಾಲಿಯನ್ನು ಆ ಕಂಪನಿಯವರು ಸಿದ್ಧಗೊಳಿಸಿದರು. ಆ ಟ್ರಾಲಿ ೬೪ ಚಕ್ರಗಳಿದ್ದು ೨೫೦ಕ್ಕೂ ಹೆಚ್ಚು ಅಶ್ವಶಕ್ತಿಯದ್ದಾಗಿತ್ತು. ಅದು ೨೦ ಟನ್ ಬಾರವಿತ್ತು. ಸುಮಾರು ೪೫ ಅಡಿಗಳ  ಉದ್ದವಿತ್ತು.&lt;br /&gt;ಬಾಹುಬಲಿಯ ಮೂರ್ತಿಯನ್ನು ಬೃಹತ್ ಶಿಲೆಯಲ್ಲಿ ರಚಿಸಿದ್ದು ಎಷ್ಟು ಮಹತ್ವಪೂರ್ಣವೋ, ಅದನ್ನು ಕಾರ್ಕಳದಿಂದ ಧರ್ಮಸ್ಥಳಕ್ಕೆ ೬೪ ಕಿ.ಮೀ ಸಾಗಿಸಿದ್ದೂ ಅಷ್ಟೇ ಮಹತ್ವ ಪಡೆದಿದೆ.&lt;br /&gt;ಪೂರ್ವ ಪರೀಕ್ಷೆಯ ಪ್ರಯೋಗಾರ್ಥವಾಗಿ, ವಿಶೇಷವಾಗಿ ತರಿಸಿದ್ದ ಟ್ರಾಲಿಯಲ್ಲಿ ಬ್ರಹ್ಮಸ್ಥಂಭವನ್ನು ಕಾರ್ಕಳದಿಂದ ಧರ್ಮಸ್ಥಳಕ್ಕೆ ೧೫.೨.೧೯೭೩ರಂದು ಸಾಗಿಸಲಾರಂಭಿಸದರು. ಅದು ೧೮.೩.೧೯೭೩ರಂದು ಧರ್ಮಸ್ಥಳ ತಲುಪಿತು. ಬ್ರಹ್ಮಸ್ಥಂಭ ಸಾಗಿಸುವ ಪ್ರಾಯೋಗಿಕ ಪ್ರಯತ್ನ ಸಫಲವಾಗಿತ್ತು.&lt;br /&gt;೧೭೦ ಟನ್ ಬಾರವಿದ್ದ ಈ ಬೃಹತ್ ಬಾಹುಬಲಿ ವಿಗ್ರಹವನ್ನು ಧರ್ಮಸ್ಥಳಕ್ಕೆ ಸಾಗಿಸುವ ಕಾರ್‍ಯ ೨೭.೨.೧೯೭೩ನೇ ಮಂಗಳವಾರ ಮಹಾಪ್ರಸ್ತಾನ ಆರಂಭವಾಯ್ತು. ೨೩ ದಿನಗಳನ್ನು ತೆಗೆದುಕೊಂಡು ಬಾಹುಬಲಿಯ ವಿಗ್ರಹ ಧರ್ಮಸ್ಥಳಕ್ಕೆ ಬಂದು ಸೇರುವುದರೊಂದಿಗೆ ಚರಿತ್ರಾರ್ಹ ಘಟನೆಯೊಂದು ನಿರ್ಮಾಣವಾಯಿತು.&lt;br /&gt;ಮಂಜಯ್ಯ ಹೆಗ್ಗಡೆಯವರು ೧೯೩೩ನೇ ಇಸವಿಯಲ್ಲಿ ಶ್ರೀ ಸ್ವಾಮಿಯ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳನ್ನು ಪ್ರಾರಂಭಿಸಿದರು. ಅದನ್ನು ರತ್ನವರ್ಮ ಹೆಗ್ಗಡೆಯವರೂ ಅಷ್ಟೇ ವಿಜೃಂಭಣೆಯಿಂದ ನಡೆಸಿಕೊಂಡು ಬಂದರು. ಇಂದು ವೀರೇಂದ್ರ ಹೆಗ್ಗಡೆಯವರೂ ಆ ಹಿರಿಯರ ಹೆಜ್ಜೆಯಲ್ಲೇ ನಡೆಯುತ್ತಿದ್ದಾರೆ. ಪ್ರತಿವರ್ಷವೂ ಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ವೇಳೆ ಅವರ ನೆನಪು ಮಾಡುತ್ತಾರೆ.&lt;br /&gt;ವೀರೇಂದ್ರ ಹೆಗ್ಗಡೆಯವರಿಗೆ ಸಾಹಿತ್ಯ, ಕೆಲೆಗಳಲ್ಲಿ ತುಂಬಾ ಅಭಿರುಚಿ. ಆದ್ದರಿಂದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಜತೆಯಲ್ಲಿ ಲಲಿತ ಕಲಾ ಗೋಷ್ಠಿಯನ್ನು ೧೯೭೩ರಿಂದ ಪ್ರಾರಂಭಿಸಿದ್ದಾರೆ. ಸಾಹಿತಿಗಳನ್ನೂ ಕಲಾವಿದರನ್ನೂ ಈ ಸಂದರ್ಭಗಳಲ್ಲಿ ಪ್ರೋತ್ಸಾಹಿಸುತ್ತಾರೆ. ಶ್ರೀ ಕ್ಷೇತ್ರದ ಯಕ್ಷಗಾನ ತರಬೇತಿ ಕೇಂದ್ರವನ್ನೂ ಸ್ಥಾಪಿಸಿ, ಆ ಕಲೆಯನ್ನು ಪ್ರಚಾರ ಮಾಡುತ್ತಿದ್ದಾರೆ.&lt;br /&gt;ಹೆಗ್ಗಡೆಯವರ ಒಂದು ಮಹತ್ವದ ನ್ಯಾಯಿಕ ಹೊಣೆಯೆಂದರೆ ಹೊಲು ತೀರ್ಮಾನ ನೀಡುವುದು. ಹೊಲುಗಳೆಂದರೆ ಎಲ್ಲ ಜಾತಿ ಪಂಥಗಳಿಗೆ  ಸೇರಿದ ಜನರು ಧರ್ಮಸ್ಥಳ ಜನರು ಧರ್ಮಸ್ಥಳಕ್ಕೆ ಬಂದು ತಮ್ಮ ವ್ಯವಹಾರ ಜೀವನದ ಬಗೆಗೆ ಕೊಡುವ ದೂರುಗಳು. ಹೀಗೆ ದೂರು ಕೊಟ್ಟಾಗ ದೇವಾಲಯದಿಂದ ಎದುರು ಪಕ್ಷದವರಿಗೆ ವಾದಿಯ ದೂರಿನಲ್ಲಿ ಸತ್ಯಾಂಶವೇನಾದರೂ ಇದ್ದರೆ ದೇವಾಲಯಕ್ಕೆ ನಿವೇದಿಸಿಕೊಳ್ಳಬಹುದೆಂಬ ಸಂದೇಶ ಹೋಗುತ್ತದೆ. ಹೀಗೆ ಎರಡು ಪಕ್ಷಗಳವರು ಹೆಗ್ಗಡೆಯವರ ಸಮಕ್ಷಮ ಬಂದು ತಮ್ಮ ತಮ್ಮ ವಾದಗಳನ್ನು ಮಂಡಿಸಿದ ಮೇಲೆ ಹೆಗ್ಗಡೆಯವರು ತಮ್ಮ ತೀರ್ಮಾನ ಹೇಳುವರು. ಇಂಥ ತೀರ್ಮಾನವನ್ನು ಇಬ್ಬರೂ ಕಾನೂನೆಂದು ಒಪ್ಪಿಕೊಳ್ಳುವರು. ಇಷ್ಟೇ ಅಲ್ಲ. ದೇಶದ ಸಿವಿಲ್ ನ್ಯಾಯಾಲಯಗಳೂ ಕೂಡಾ ಹೊಲು ತೀರ್ಮಾನಗಳನ್ನು ಒಪ್ಪಿಕೊಂಡ ಉದಾಹರಣೆಗಳಿವೆ. ಹೊಲುಗಳ ಬಗ್ಗೆ ಜನರಲ್ಲಿ ಎಷ್ಟು ಬಲವಾದ ನಂಬಿಕೆಯಿದೆಯೆಂದರೆ ಬಹುದೀರ್ಘ ಕಾಲದಿಂದ ಬಗೆಹರಿಯದ ವ್ಯಾಜ್ಯಗಳಿಗೆ ಹೊಲುಗಳ ಮೂಲಕ ಪರಿಹಾರ ದೊರಕಿದ್ದಿದೆ.&lt;br /&gt;ಆಜ ಮತ್ತು ಆಣೆ: &lt;br /&gt;ಮಂಜುನಾಥ ಸ್ವಾಮಿಯ ಹೆಸರನ್ನು ವೃಥಾ ಎತ್ತುವಂತಿಲ್ಲ. ಶ್ರೀ ಸ್ವಾಮಿಯ ಮೇಲೆ ಜನರಿಗೆ ಎಷ್ಟು ಅಚಲ ನಂಬಿಕೆಯೆಂದರೆ ಒಂದು ವ್ಯಾಜ್ಯದಲ್ಲಿ ಯಾವ ಪರಿಹಾರವೂ ಸಿಗದೆ ಹೋದಾಗ ತಮ್ಮ ಸಾಮರ್ಥ್ಯದ ಎಲ್ಲೆ ಮೀರಿದಾಗ, ಅವರು ಸ್ವಾಮಿಯ ಹೆಸರನ್ನೆತ್ತಿ ಕೂಗುವರು. ಬಾತನು ತನ್ನ ಕೈ ಎತ್ತಿಕಣ್ಮುಚ್ಚಿಕೊಂಡು ತನ್ನ ವಿರೋ ಅವನ ಕೃತ್ಯಗಳನ್ನು ಮುಂದುವರಿಸದಂತೆ ಮಾಡಲು ಸ್ವಾಮಿಯ ಆಣೆ ಇಡುತ್ತಾನೆ. ಸೋಜಿಗದ ಸಂಗತಿಯೆಂದರೆ ಎಲ್ಲ ಜಾತಿ, ಪಂಥ, ಧರ್ಮಗಳ ಜನರು ಈ ಪದ್ಧತಿಯನ್ನು ಅನುಸರಿಸುವರು. ಬಾತನು ಶ್ರೀ ಸ್ವಾಮಿಯ ಹೆಸರನ್ನೆತ್ತಿ ಒಮ್ಮೆ ಆಣೆ ಹಾಕಿದನೆಂದರೆ ಮುಗಿಯಿತು. ಎರಡೂ ಪಕ್ಷದವರು ಪರಸ್ಪರ ಸಂಬಂಧ, ಸಂಪರ್ಕ ಕಡಿದುಕೊಂಡು ಬಿಡುವರು. ಮುಂದೆ ಹೆಗ್ಗಡೆಯವರ ಸನ್ನಿಗೆ ಇಬ್ಬರೂ ಬಂದ ಮೇಲೆ ಅವರು ಮಂಜುನಾಥ ಸ್ವಾಮಿಯ ಪ್ರತಿನಿಯಾಗಿ ವ್ಯಾಜ್ಯವನ್ನು ಬಗೆಹರಿಸುತ್ತಾರೆ. ಹೆಗ್ಗಡೆಯವರ ತೀರ್ಮಾನವನ್ನು ಪ್ರಶ್ನಿಸದೆ ಗೌರದಿಂದ ಸ್ವೀಕರಿಸುತ್ತಾರೆ.&lt;br /&gt;ನೊಂದವರೆಡೆಗೆ ಧಾವಿಸುವುದು ಹೆಗ್ಗಡೆಯವರ ಸಹಜ ಸ್ವಾಭಾವ. ಉತ್ತರ ಕರ್ನಾಟಕದ ಗುಲ್ಬರ್ಗಾ, ವಿಜಾಪುರ, ಧಾರವಾಡ ಜಿಲ್ಲೆಗಳಲ್ಲಿ ಭೀಕರ ಬರಗಾಲ ಸಂಭವಿಸಿದಾಗ ಹೆಗ್ಗಡೆಯವರು ಕ್ಷಾಮ ಪೀಡಿತ ಪ್ರದೇಶಗಳಲ್ಲಿ ಅವಿಶ್ರಾಂತವಾಗಿ ಸಂಚರಿಸಿದ್ದರು. ಅಲ್ಲಿನ ಜನರ ಅದರಲ್ಲೂ ಮಹಿಳೆಯರ ದಾರುಣ ಸ್ಥಿತಿಯನ್ನು ಕಂಡು ೫೦ ಸಾವಿರ ಸೀರೆಗಳನ್ನು ಹಂಚಿದರು. ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ೧೯೭೪ರಲ್ಲ ನೆರೆಹಾವಳಿ ಸಂಭವಿಸಿದಾಗ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದರು. ೧೯೯೨ರಲ್ಲಿ ಗದಗದಲ್ಲಿ ಅನಿರೀಕ್ಷಿತ ಪ್ರವಾಹ ಬಂದು ಹಾನಿಯುಂಟಾದಾಗ ಹೆಗ್ಗಡೆಯವರು ಪರಿಹಾರ ಕಾರ್‍ಯದ ಮುಂಚೂಣಿಯಲ್ಲಿದ್ದರು. ಸಂತ್ರಸ್ತ ಜನರ ಪುನರ್ ವಸತಿಗಾಗಿ ಆರ್ಥಿಕ ನೆರವನ್ನೂ ಗೃಹ ನಿರ್ಮಾಣ ಪರಿಕರಗಳನ್ನೂ ಒದಗಿಸಿದರು. ಗುಜರಾತ್, ಭೂಕಂಪ, ಒರಿಸ್ಸಾ ಚಂಡಮಾರುತ, ಕಾರ್ಗಿಲ್ ಯುದ್ಧ ಹಾಗೂ ಆಗ್ನೇಯ ಏಷ್ಯಾದಲ್ಲಿ ಅಪ್ಪಳಿಸಿದ ವಿನಾಶಕಾರಿ ಸುನಾಮಿ ಪೀಡಿತರಿಗೂ ಕ್ಷೇತ್ರವು ಪರಿಹಾರ ಒದಗಿಸಿದೆ.&lt;br /&gt;ವರದಕ್ಷಿಣೆ, ಜಾತೀಯತೆ, ಅಸ್ಪೃಶ್ಯತೆ ಹಾಗೂ ಆರ್ಥಿಕ ಸಾಲದ ಅನಿಷ್ಠಗಳನ್ನು ನಿರ್ಮೂಲನಗೊಳಿಸುವ ಪ್ರಯತ್ನವಾಗಿ ಹೆಗ್ಗಡೆಯವರು ಸಾಮೂಹಿಕ ವಿವಾಹದ ಪರಿಕಲ್ಪನೆಯನ್ನೂ ೧೯೭೨ರಲಿ ಬಳಕೆಗೆ ತಂದರು. ಎಲ್ಲ ಮತ ಧರ್ಮಗಳನ್ನೂ ಏಕರೂಪವಾಗಿ ಗೌರವಿಸುವ ಶ್ರೀಕ್ಷೇತ್ರದ ಭವ್ಯ ಪರಂಪರೆಗೆ ಅನುಗುಣವಾಗಿ ನೂರಾರು ಜೋಡಿಗಳ ಸಾಮೂಹಿಕ ವಿವಾಹವನ್ನು ಅವರವರ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ನೆರವೇರಿಸಲಾಗುತ್ತದೆ. ಮದುವೆಯ ಉಡುಗೆ, ಮಂಗಳ ಸೂತ್ರ ಮತ್ತು ವಧೂವರರ ಸಮೀಪದ ಬಂಧುಗಳಿಗೆ ಮದುವೆಯ ಊಟದ ವ್ಯವಸ್ಥೆಯ ವೆಚ್ಚವನ್ನು ಶ್ರೀ ಕ್ಷೇತ್ರವಹಿಸಿಕೊಳ್ಳುತ್ತದೆ. ೧೯೭೨ರಿಂದ ಈಚೆಗೆ ೧೦ ಸಾವಿರಕ್ಕೂ ಹೆಚ್ಚು ಜೋಡಿಗಳು ಸಾಮೂಹಿಕ ವಿವಾಹ ಕಾರ್‍ಯಕ್ರಮದ ಮೂಲಕ ಸತಿಪತಿಗಳಾಗಿದ್ದಾರೆ. ತಮ್ಮ ಬಾಳನ್ನು ಬೆಳಗಿಸಿಕೊಂಡಿದ್ದಾರೆ.&lt;br /&gt;ಧರ್ಮಸ್ಥಳ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಕುಂಭ ಮಾಸದಲ್ಲಿ ಅಂದರೆ ಸುಮಾರಾಗಿ ಫೆಬ್ರವರಿ ತಿಂಗಳಲ್ಲಿ, ಧರ್ಮದೇವತೆಗಳಿಗೆ ಬದಿನಡೆ ಬೆಟ್ಟದಲ್ಲಿ ಮಾಯಿ ನಡಾವಳಿಯನ್ನು ನಡೆಸುವುದು ಸಂಪ್ರದಾಯ. ಆದರೆ, ಕಾಲ ಕೂಡಿ ಬಂದಾಗ ಮತ್ತು ಹೆಗ್ಗಡೆಯವರಿಗೆ ಧರ್ಮದೈವಗಳಿಂದ ಪ್ರೇರಣೆಯಾದಾಗ ಮಹಾನಡಾವಳಿಯನ್ನು ನಡೆಸುತ್ತಿರುತ್ತಾರೆ. ೨೦೦೫ರ ಫೆಬ್ರವರಿಯಲ್ಲಿ ೫೧ ವರ್ಷಗಳ ಬಳಿಕ ನೆರವೇರಿತು.&lt;br /&gt;ಮಹಾನಡಾವಳಿ - ಧರ್ಮಸ್ಥಳದಲ್ಲಿ  ವರ್ಷ ಪೂರ್ತಿ ಜರಗುವ ಎಲ್ಲ ಉತ್ಸವ. ಆರಾಧನೆ, ಕಾರ್‍ಯಕ್ರಮಗಳ ಕ್ರೂಡೀಕರಣ. ಮಹಾ ಗಣಪತಿ ಸನ್ನಿಯಲ್ಲಿ ಮೂಡಪ್ಪ ಸೇವೆಯೊಂದಿಗೆ ೧೧ ದಿನಗಳ ಮಹಾ ನಡಾವಳಿ ಉತ್ಸವವು ಅನಾವರಣಗೊಳ್ಳುವುದು. ಮುಂದೆ ೫ ದಿನ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಆರಾಧನೆ, ಉತ್ಸವಗಳನ್ನು ನಡೆಸಲಾಗುತ್ತದೆ. ಅನಂತರದ ಮೂರು ದಿನ ಭಂಡಾರ ಹಿಡಿಯುವುದು. ಅಂದರೆ ಧರ್ಮದೇವತೆಗಳ ಉಡುಗೆ, ತೊಡುಗೆ, ಆಭರಣಗಳು ಮತ್ತು ಇತರ ಪರಿಕರಗಳನ್ನು ಶ್ರೀ ಮಂಜುನಾಥ ಸ್ವಾಮಿ ದೇವಾಲಯದಿಂದ ನೆಲ್ಯಾಡಿ ಬೀಡಿಗೆ ಒಯ್ಯಲಾಗುತ್ತದ. ಮರು ದಿನ ನಾಲ್ಕು ಜಾಮಗಳಲ್ಲಿ ಧರ್ಮ ದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರ ಸ್ವಾಮಿ ಮತ್ತು ಕನ್ಯಾಕುಮಾರಿ ಇವರಿಗೆ ಪ್ರತ್ಯೇಕ ವೇಷ ಭೂಷಣಗಳೊಂದಿಗೆ ನೇಮ ( ನೃತ್ಯ ಸೇವೆ) ನಡೆಯುತ್ತದೆ. ಹೀಗೆ ನೆಲ್ಯಾಡಿ ಬೀಡಿಗೆ ಎಲ್ಲ ದೈವಗಳನ್ನೂ ಆಹ್ವಾನಿಸಿ ಗೌರವಿಸುವುದು, ಮಹಾನಡಾವಳಿಯ ವೈಶಿಷ್ಟ್ಯವೆನ್ನಬಹುದು. ಮುಂದಿನ ರಾತ್ರಿ ಅಣ್ಣಪ್ಪ ಸ್ವಾಮಿಗೆ ನೇಮ ನಡೆಯುತ್ತದೆ. ಅನಂತರ ದಿನಗಳಲ್ಲಿ ಕ್ರಮವಾಗಿ ಕಲ್ಲೇರಿತ್ತಾಯ, ಇಷ್ಟ ದೇವತೆ, ಕುಕ್ಕಿನಡ್ಕತ್ತಾಯರಿಗೆ ನೇಮ ನಡೆಯುತ್ತದೆ.&lt;br /&gt;ಧರ್ಮದೇವತೆಗಳು ಹೆಗ್ಗಡೆಯವರೊಂದಿಗೆ ನಡೆಸುವ ಸಂವಹನವು ಆಧುನಿಕ ವ್ಯವಹಾರಾಡಳಿತ ಶಿಕ್ಷಣದಲ್ಲಿಯೂ ಅಳವಡಿಸಹುದಾದ ಪಾಠವಾಗಿದೆ. ಧರ್ಮದೇವತೆಗಳು ಆವೇಶಗೊಂಡ ದರ್ಶನ ಪಾತ್ರಿಗಳ ‘ನುಡಿಗಟ್ಟು’ ಹೆಗ್ಗಡೆಯವರಿಗೆ ದೈವಗಳು ನೀಡುವ ಮಾರ್ಗದರ್ಶನವಾಗಿದೆ. ಈ ಸಂದರ್ಭದಲ್ಲಿ ಹೆಗ್ಗಡೆಯವರ ಉತ್ತರದಾಯಿತ್ವ, ದಾನಶೀಲತೆ ಹಾಗೂ ಕರ್ತವ್ಯ ಪರತೆಯನ್ನು ಒತ್ತಿ ಹೇಳಲಾಗುತ್ತದೆ. ಇಡೀ ಸಂವಹನದಲ್ಲಿ ಹೆಗ್ಗಡೆಯವರು ಮಾತನಾಡದೆ ಎಲ್ಲವೂ ತಮ್ಮ ಚಿತ್ತಕ್ಕೆ ವೇದ್ಯ ಎಂಬರ್ಥದ ಸಂಜ್ಞೆಯ ಮೂಲಕ ಉತ್ತರಿಸುತ್ತಾರೆ.&lt;br /&gt;ಕೊನೆಯ ದಿನ ‘ ಚಪ್ಪರ ಸೂರೆ’ ಕಾರ್‍ಯಕ್ರಮ. ಚಪ್ಪರ ಸೂರೆಯು ಇಲ್ಲಿ ನಿರಂತರವಾಗಿ ನಡೆಯವ ದಾನ ಧರ್ಮಗಳಂತೆ ಒಂದು ವಿಶೇಷವಾದ ಮತ್ತು ಮುಕ್ತವಾದ ದಾನಪದ್ಧತಿ. ಕುಟುಂಬವೊಂದಕ್ಕೆ ಬೇಕಾದ ಸಮಸ್ತ ವಸ್ತುಗಳನ್ನು ಸೂರೆಗಿಡುವುದು ಮೇಲ್ನೋಟಕ್ಕೆ  ಯುವಕರ ಶಕ್ತಿ, ಚತುರತೆಯ ಪರೀಕ್ಷೆಗೆ ಅವಕಾಶದಂತೆ ತೋರಿದರೂ ಇದು ಕ್ಷೇತ್ರದ ಒಂದು ವಿಶಿಷ್ಟ ದಾನಪದ್ಧತಿಯಾಗಿದೆ. ಹೊಂತಕಾರಿಗಳ ಅದೃಷ್ಟಕ್ಕೆ ತಕ್ಕಂತೆ ವಸ್ತುಗಳನ್ನು ಹೊತ್ತುಕೊಂಡು ಹೋಗಬಹುದು.&lt;br /&gt;ಕ್ಷೇತ್ರದಲ್ಲಿ ೧೮೮೬,೧೯೦೯ ಮತ್ತು ೧೯೫೧ರಲ್ಲಿ ಮಹಾನಡಾವಳಿ ನಡೆಸಿರುವ ಬಗ್ಗೆ ದೊರೆತ ದಾಖಲೆಗಳ ಅನುಸಾರ ೨೦೦೫ರಲ್ಲಿ ಮತೆ ಈ ಮಹಾಉತ್ಸವವನ್ನು ಅತಿ ವೈಭವದಿಂದ ನಡೆಸಲಾಯಿತು.&lt;br /&gt;ಯುವಕರು ಮತ್ತು ಅವರ ಭವಿಷ್ಯ ವೀರೇಂದ್ರ ಹೆಗ್ಗಡೆಯವರ ಪ್ರಮುಖ ಕಾಳಜಿ ಕ್ಷೇತ್ರ. ೧೯೮೨ರಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆಯನ್ನು  (ರುಡ್ ಸೆಟ್) ಉಜಿರೆಯಲ್ಲಿ ಪ್ರಾರಂಭಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ಗಳ ಸಹಯೋಗದಲ್ಲಿ ಗ್ರಾಮೀಣ ಯುವಕರು ಸ್ವಾವಲಂಬಿಗಳಾಗಲು ಯೋಜನೆ ರೂಪಿಸಿದರು. ಇದರಲ್ಲಿ ಯುವಕ ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಉಜಿರೆಯಲ್ಲಿ ಆರಂಭಗೊಂಡ ಈ ರುಡ್ ಸೆಟ್ ಸಂಸ್ಥೆಯು ೧೨ ರಾಜ್ಯಗಳಲ್ಲಿ ೨೧ ಶಾಖೆಗಳನ್ನು ಹೊಂದಿದ್ದು, ಸುಮಾರು ೧.೭೧ ಲಕ್ಷ ಮಂದಿಗೆ ಸ್ವ ಉದ್ಯೋಗದಲ್ಲಿ ತರಬೇತಿ ನೀಡಿ ಅವರನ್ನು ಸ್ವಾವಲಂಭಿಗಳನ್ನಾಗಿ ಬೇಗನೆ ಪೂರ್ಣ ಪ್ರಮಾಣದ ಸಹಕಾರ ಚಳವಳಿಯಾಗಿ ವಿಕಾಸಗೊಂಡಿದೆ.&lt;br /&gt;ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ - ಈ ಮೂರು ಜೆಲ್ಲೆಗಳಿಗೆ  ಈ ಸಹಕಾರ ಚಳವಳಿಯು ವಿಸ್ತರಿಸಿದ್ದು, ಈ ಭಾಗದ ರೈತರಿಗೆ ಸಾಕಷ್ಟು ಪ್ರಯೋಜನಕಾರಿಯೂ ಆಗಿದೆ. ಯೋಜನೆಗೆ ಒಳಪಟ್ಟ ಸುಮಾರು ೩೧ ಸಾವಿರ ಫಲಾನುಭವಿ ತಂಡಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಅಕ ಕುಟುಂಬಗಳಿವೆ.&lt;br /&gt;ಹೆಗ್ಗಡೆ ಮನೆತನದ ಮೂಲ:&lt;br /&gt;ಶ್ರೀ ಕ್ಷೇತ್ರದ ಇತಿಹಾಸದಲ್ಲಿ ಹೆಗ್ಗಡೆಯವರ ಮನೆತನದ ಪರಂಪರೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಇದರ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಶ್ರೀ ಕ್ಷೇತ್ರದ ಒಂದು ವಿಶಿಷ್ಟ  ಧಾರ್ಮಿಕ ಸಂಸ್ಥೆಯಾಗಿದ್ದ  ಹೆಗ್ಗಡೆಯವರು ಅದರ ಪ್ರಮುಖ ಅಂಗ. ಅವರಿಲ್ಲದೆ ಇಲ್ಲಿ ಹೆಚ್ಚಿನ ಯಾವ ಕೆಲಸಗಳೂ, ದೇವತಾ ಸೇವೆಗಳೂ ನಡೆಯಲಾರವು. ಹೆಗ್ಗಡೆಯವರ ವ್ಯಕ್ತಿತ್ವ ಶ್ರೀ ಕ್ಷೇತ್ರದೊಡನೆ ಲೀನವಾಗಿದೆ.&lt;br /&gt;ಶ್ರೀ ಕ್ಷೇತ್ರದ ಮೂಲ ವ್ಯಕ್ತಿಯಾದ ಬರ್ಮಣ್ಣ ಹೆಗ್ಗಡೆಯವರ ಅನಂತರ ಇಂದಿನ ತನಕ ಶ್ರೀ ಕ್ಷೇತ್ರದಲ್ಲಿ ೨೦ ಮಂದಿ ಹೆಗ್ಗಡೆಯವರು ಅಕಾರ ನಡೆಸಿದರು. ಈಗಿನ ಧರ್ಮಾಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ೨೧ನೇಯವರು.&lt;br /&gt;ಶ್ರೀ ಕ್ಷೇತ್ರಕ್ಕೆ ಸುಮಾರು ೮೦೦ ವರ್ಷಗಳ ಇತಿಹಾಸವಿದೆ. ಹಿಂದೆ ಹಳ್ಳಿಗಾಡಾಗಿದ್ದ ಈ ಪ್ರದೇಶವನ್ನು ‘ಕುಡುಮ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.  ಇಲ್ಲಿ ಬರ್ಮಣ್ಣ ಹೆಗ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧಾರ್ಮಿಕ ಮನೋವೃತ್ತಿಯ ಜೈನ ದಂಪತಿ ವಾಸವಾಗಿದ್ದರು. ಆಗ ಅವರು ವಾಸವಾಗಿದ್ದ ಮನೆಯೇ ನೆಲ್ಯಾಡಿಬೀಡು. ಪಕ್ಕದಲ್ಲಿ ಚಂದ್ರನಾಥ ಬಸದಿ, ಅದರಲ್ಲಿ ಯಕ್ಷಿ ಪದ್ಮಾವತಿ ಮಂಟಪ. ಈ ದಂಪತಿ ದಾನ ಧರ್ಮ ಮಾಡುತ್ತಾ ಪರಿಶುದ್ಧ ಜೀವನ ನಡೆಸುತ್ತಿದ್ದರು.&lt;br /&gt;ಧರ್ಮದೇವತೆಗಳ ಆಗಮನ:&lt;br /&gt;ಹೆಗ್ಗಡೆ ದಂಪತಿಗಳ ಪರಿಶುದ್ಧ ಜೀವನ, ನಿರ್ಮಲ ಮನಸ್ಸು ಕೊಡುಗೈದಾನಗಳಿಂದ ಪ್ರಸನ್ನರಾಗಿ ಒಂದು ದಿನ ಧರ್ಮದೇವತೆಗಳು ಮಾನವ ರೂಪ ತಾಳಿ ಅತಿಥಿಗಳಾಗಿ ನೆಲ್ಯಾಡಿ ಬೀಡಿಗೆ ಆಗಮಿಸಿದರು. ಪರಿವಾರ ಸಮೇತರಾಗಿ ಬಂದ, ತೇಜಸ್ವಿಗಳಾದ ಈ ಅಪರೂಪದ ಅತಿಥಿಗಳನ್ನು ಹೆಗ್ಗಡೆ ದಂಪತಿ ಸತ್ಕರಿಸಿದರು. ಇದರಿಂದ ಅವರು ಸಂತುಷ್ಟರಾದರು. ಧರ್ಮದ ನೆಲೆಯರಸಿ ಬಂದ ಧರ್ಮದೇವತೆಗಳಿಗೆ ಹೆಗ್ಗಡೆ ದಂಪತಿಗಳಲ್ಲಿ ತಾವು ಅರಸುತ್ತಿದ್ದ ಧರ್ಮದ ನೆಲೆವೀಡು ಸಿಕ್ಕಿತು. ಧರ್ಮದೇವತೆಗಳ ಕೋರಿಕೆಯಂತೆ ನೆಲ್ಯಾಡಿ ಬೀಡನ್ನು ಧರ್ಮದೇವತೆಗಳಿಗೆ ಬಿಟ್ಟುಕೊಟ್ಟು ತಮಗಾಗಿ ಬೇರೊಂದು ಬೀಡನ್ನು ಕಟ್ಟಿಕೊಂಡರು. ಧರ್ಮದೇವತೆಗಳು ನೆಲ್ಯಾಡಿ ಬೀಡಿನಲ್ಲಿ ನೆಲೆನಿಂತರು.&lt;br /&gt;ಅನಂತರ ಈಗ  ‘ಬದಿನಡೆ ’ಎಂದು ಕರೆಯಲಾಗುವ ಬೆಟ್ಟದಲ್ಲಿ ಬರ್ಮಣ್ಣ ಹೆಗ್ಗಡೆ ದಂಪತಿ ಅಣ್ಣಪ್ಪ ಸ್ವಾಮಿಗೆ ಮತ್ತು ಧರ್ಮದೇವತೆಗಳಿಗೆ ಬೇರೆ ಬೇರೆ ಗುಡಿಗಳನ್ನು ಕಟ್ಟಿಸಿ ಪ್ರತಿಷ್ಠಾಪಿಸಿದರು. ಧರ್ಮದೇವತೆಗಳ ಆದೇಶದಂತೆ ನಿಯಮಿತ ಕಾಲದಲ್ಲಿ ಉತ್ಸವ, ಪರ್ವ ನಡಾವಳಿಗಳನ್ನು ನಡೆಸಿ ದಾನಧರ್ಮಗಳನ್ನು ಮಾಡುತ್ತಾ ಬಂದರು. ದೈವಗಳನ್ನು ಆರಾಸುವ ಈ ಸ್ಥಳದಲ್ಲಿ ದೇವರ ಮೂರ್ತಿ ಪ್ರತಿಷ್ಠಿಸಿ ಪೂಜಿಸಬೇಕೆಂದು ಇವರು ಹೆಗ್ಗಡೆಯವರಿಗೆ ಸಲಹೆಯನ್ನಿತ್ತರು. ಈ ವಿಚಾರವಾಗಿ ಹೆಗ್ಗಡೆಯವರಿಗೆ ಸಲಹೆಯನ್ನಿತ್ತರು. ಈ ವಿಚಾರವಾಗಿ ಯೋಚಿಸುತ್ತಿರುವಾಗ ಧರ್ಮದೇವತೆಗಳು ತಮ್ಮ ದೂತನಾದ ಅಣ್ಣಪ್ಪನನ್ನು ಮಂಗಳೂರಿನ ಕದಿರೆ ಎಂಬಲ್ಲಿಗೆ ಕಳುಹಿಸಿ, ಅಲ್ಲಿಗೆ ಕಾಶಿಯಿಂದ ತಂದಿದ್ದ ಶಿವಲಿಂಗವನ್ನು ಈ ಸ್ಥಳಕ್ಕೆ ಹೊತ್ತುಕೊಂಡು ಬರುವಂತೆ ಆಜ್ಞಾಪಿಸಿದರು. ಕೂಡಲೇ ಅಣ್ಣಪ್ಪ ಸ್ವಾಮಿಯು ಕದಿರೆಯಿಂದ ಮಂಜುನಾಥನ ಲಿಂಗವನ್ನು ತಂದು ಈ ದೇವಾಲಯವಿರುವ ಸ್ಥಳದಲ್ಲಿ ಇರಿಸಿದನು. ‘ಮಂಜು‘ ಎಂದರೆ ಹಿಮ ‘ನಾಥ’ ಎಂದರೆ ಒಡೆಯ. ಹೀಗೆ ಮಂಜುನಾಥ ಎಂಬ ಹೆಸರು ಕೈಲಾಸದೊಡೆಯ ಎಂಬ ಅರ್ಥವನ್ನು ಕೊಡುತ್ತದೆ.&lt;br /&gt;ಮುಂದೆ ಅನೇಕ ವರ್ಷಗಳ ನಂತರ ಕ್ರಿ. ಶ. ೧೫೦೩ರಲ್ಲಿ ದೇವರಾಜ ಹೆಗ್ಗಡೆ ಎಂಬುವವರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದಲ್ಲಿ ವಾದಿರಾಜ ಸ್ವಾಮಿಗಳು ಅಕಾರದಲ್ಲಿದ್ದರು. ಅವರು ಆಗಾಗ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದರು. ಒಮ್ಮೆ ದಾರಿಯಲ್ಲಿ ಕುಡುಮದ ಸಮೀಪ ತಂಗಿದ್ದರು. ವಾದಿರಾಜ ಸ್ವಾಮಿಗಳ ಬಗ್ಗೆ ಗೌರವವಿದ್ದ ಹೆಗ್ಗಡೆಯವರು ಅವರಿಗೆ ತಮ್ಮ ‘ಆತಿಥ್ಯ ಸ್ವೀಕರಿಸಿ ಹೋಗುವಂತೆ ಆಹ್ವಾನಿಸಿದರು. ದೈವಗಳು ಸ್ಥಾಪಿಸಿದ ದೇವರನ್ನು ಹೇಗೆ ಪೂಜಿಸಲಿ? ಹೇಗೆ ಭಿಕ್ಷೆ ಸ್ವೀಕರಿಸಲಿ ? ಎಂದ ಯತಿಗಳಿಗೆ ಹೆಗ್ಗಡೆಯವರು ಆಗಮೋಕ್ತವಾಗಿ ಲಿಂಗವನ್ನು ಪ್ರತಿಷ್ಠೆ ಮಾಡಿಸಿಯಾದರೂ ಭಿಕ್ಷೆ ಸ್ವೀಕರಿಸಿ ಮುಂದುವರಿಯಬೇಕೆಂದು ಬಿನ್ನವಿಸಿಕೊಂಡರು.&lt;br /&gt;ಸ್ವಾಮೀಜಿ ಒಪ್ಪಿದರು. ಬೇಕಾದ ಎಲ್ಲಾ ಸಿದ್ಧತೆಗಳು ನಡೆದವು. ಹೆಗ್ಗಡೆಯವರ ಆದರಾತಿಥ್ಯದಿಂದ ಸಂತುಷ್ಠರಾದ ಸ್ವಾಮೀಜಿಯವರು ಇಲ್ಲಿ ನಡೆಯುವ ದಾನಧರ್ಮಗಳನ್ನು ಕಂಡು ತುಂಬು ಮನಸ್ಸಿನಿಂದ ಇದನ್ನು ‘ಧರ್ಮಸ್ಥಳ ’ಎಂದು ಹಾಡಿ ಹೊಗಳಿದರು. ಅಂದಿನಿಂದ ಕುಡುಮ ‘ಧರ್ಮಸ್ಥಳ’ವಾಯಿತು.&lt;br /&gt;ಮುರಲಿಕೃಷ್ಣ ಬೆಳಾಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-2147816269127150141?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/2147816269127150141/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=2147816269127150141' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/2147816269127150141'/><link rel='self' type='application/atom+xml' href='http://www.blogger.com/feeds/1385296099812895991/posts/default/2147816269127150141'/><link rel='alternate' type='text/html' href='http://mkbelalu.blogspot.com/2008/05/blog-post.html' title='ಧರ್ಮಾಕಾರಿ ರಾಜಋಷಿ ಡಾ. ಡಿ. ವಿರೇಂದ್ರ ಹೆಗ್ಗಡೆ'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><thr:total>0</thr:total></entry><entry><id>tag:blogger.com,1999:blog-1385296099812895991.post-910250794927830290</id><published>2008-04-20T10:42:00.000-07:00</published><updated>2008-04-20T10:49:16.798-07:00</updated><title type='text'>Please come to my world</title><content type='html'>&lt;a href="http://2.bp.blogspot.com/_W_y4Kg3cWzc/SAuB1RHnAAI/AAAAAAAAAAM/vLWPemFqT_M/s1600-h/flowers.jpg"&gt;&lt;img id="BLOGGER_PHOTO_ID_5191385747602997250" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_W_y4Kg3cWzc/SAuB1RHnAAI/AAAAAAAAAAM/vLWPemFqT_M/s320/flowers.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1385296099812895991-910250794927830290?l=mkbelalu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mkbelalu.blogspot.com/feeds/910250794927830290/comments/default' title='Post Comments'/><link rel='replies' type='text/html' href='http://www.blogger.com/comment.g?blogID=1385296099812895991&amp;postID=910250794927830290' title='0 Comments'/><link rel='edit' type='application/atom+xml' href='http://www.blogger.com/feeds/1385296099812895991/posts/default/910250794927830290'/><link rel='self' type='application/atom+xml' href='http://www.blogger.com/feeds/1385296099812895991/posts/default/910250794927830290'/><link rel='alternate' type='text/html' href='http://mkbelalu.blogspot.com/2008/04/please-come-to-my-world.html' title='Please come to my world'/><author><name>Muralikrishna Belalu</name><uri>http://www.blogger.com/profile/01281014730601814772</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://3.bp.blogspot.com/_W_y4Kg3cWzc/ScZ_uHV2R8I/AAAAAAAAAA8/iul-CfZf4Mk/S220/Murali+Krishna+P.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_W_y4Kg3cWzc/SAuB1RHnAAI/AAAAAAAAAAM/vLWPemFqT_M/s72-c/flowers.jpg' height='72' width='72'/><thr:total>0</thr:total></entry></feed>
